ಹಳಿಯಾಳ:- ವಿದ್ಯಾರ್ಥಿಗಳು ಭವಿಷ್ಯದಲ್ಲಿ ಧೈರ್ಯ ಹಾಗೂ ಆತ್ಮ ವಿಶ್ವಾಸದಿಂದ ಮುನ್ನುಗ್ಗಿ ಸಫಲತೆಯನ್ನು ಹೊಂದಬೇಕೆಂದು ಬೆಂಗಳೂರಿನ ಒರಾಕಲ್ ಕಂಪನಿಯ ಮುಖ್ಯ ಸಲಹೆಗಾರ ಪಾಂಡುರಂಗ ಪರ್ವತಿಕರ್ ಕರೆ ನೀಡಿದರು. ಹಳಿಯಾಳದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ “ಪ್ರತಿಬಿಂಬ-19” ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ವಿಷಯದ ಮೂಲಭೂತ ಜ್ಞಾನ ಹಾಗೂ ಔದ್ಯಮಿಕ ಕ್ಷೇತ್ರಕ್ಕೆ ಬೇಕಾದ ಕೌಶಲ್ಯಗಳನ್ನು … [Read more...] about ವಿದ್ಯಾರ್ಥಿಗಳು ಧೈರ್ಯ ಮತ್ತು ಆತ್ಮ ವಿಶ್ವಾಸದಿಂದ ಮುನ್ನುಗ್ಗಿ – ಪಾಂಡುರಂಗ ಪಾರ್ವತಿಕರ ಕರೆ.
Deshpande Technical College
ಸೆಮಿಸ್ಟರ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ಮಹಾವಿದ್ಯಾಲಯ
ಹಳಿಯಾಳ:- ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್À ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳದ ವಿದ್ಯಾರ್ಥಿಗಳು ಕಳೆದ ಜನೆವರಿ 2019 ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನಡೆಸಿದÀ ಒಂದನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಗಣನೀಯ ಫಲಿತಾಂಶವನ್ನು ಗಳಿಸಿದ್ದಾರೆಂದು ಮಹಾವಿದ್ಯಾಲಯ ಪ್ರಾಂಶುಪಾಲ ಡಾ|| ವಿ.ವಿ.ಕಟ್ಟಿ, ಹೇಳಿದ್ದಾರೆ. ವಿಭಾಗವಾರು ಅತ್ಯುತ್ತಮ ಅಂಕ ಗಳಿಸಿರುವÀ ವಿದ್ಯಾರ್ಥಿಗಳು:- ಇಲೆಕ್ಟ್ರಿಕಲ್ ವಿಭಾಗ : ಅಶ್ವಿನಿ ಪೂಜಾರ್ (9.9) ಮತ್ತು … [Read more...] about ಸೆಮಿಸ್ಟರ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ಮಹಾವಿದ್ಯಾಲಯ