ಶಿರಸಿ ಮಾ8: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸ್ತ್ರೀ ಶಕ್ತಿ ಸಂಘಗಳ ನೇತ್ರತ್ವದಲ್ಲಿ ಜಿಲ್ಲಾ ಮಹಿಳಾ ಸಮಾವೇಶ ಶಿರಸಿಯಲ್ಲಿ ಇಂದು ನಡೆಯಿತು. ಸಮಾವೇಶವನ್ನು ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಶುಭಲತಾ ಅಸ್ನೋಟಿಕರ್ ಉದ್ಘಾಟಿಸಿದರು. ಸಮಾವೇಶದಲ್ಲಿ ಜಿಲ್ಲೆಯಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ಪ್ರಚಲಿತ ಪತ್ರಿಕೆ ಪ್ರಧಾನ ಸಂಪಾದಕಿ ಮಮತಾ ನಾಯ್ಕ, ವಾಲಿಬಾಲ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಲಲಿತಾ ನಾಯ್ಕ … [Read more...] about ಶಿರಸಿಯಲ್ಲಿ ನಡೆದ ಜಿಲ್ಲಾ ಮಹಿಳಾ ಸಮಾವೇಶ, ಮಹಿಳಾ ಸಾಧಕರಿಗೆ ಸನ್ಮಾನ
District Women's Conference
ಮಾ13 ರಂದುಜಿಲ್ಲಾ ಮಹಿಳಾ ಸಮಾವೇಶ. ಸಿದ್ದಾಪುರದ ಪಿಎಸ್ ಐ ನಿತ್ಯಾನಂದ ಗೌಡ ಪರ ನಿಂತ ಜಿಲ್ಲಾ ಸ್ತ್ರೀ ಶಕ್ತಿ ಸಂಘ.
ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸ್ತ್ರೀ ಶಕ್ತಿ ಸಂಘಗಳ ನೇತ್ರತ್ವದಲ್ಲಿ ಜಿಲ್ಲಾ ಮಹಿಳಾ ಸಮಾವೇಶವನ್ನು ಶಿರಸಿಯಲ್ಲಿ ಮಾ. 13ರ ಬುಧವಾರದಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಉಕ ಜಿಲ್ಲಾ ಸ್ತ್ರೀ ಶಕ್ತಿ ಸಂಘದ ಜಿಲ್ಲಾಧ್ಯಕ್ಷೆ ಶೋಭಾ ನಾಯ್ಕ ಹೇಳಿದರು.ವೀಚಾರ ಸಂಕಿರಣ- ಸನ್ಮಾನ:-ಅವರು ಅಂಕೋಲಾದಲ್ಲಿ ನಡೆಸಿದ ಜಿಲ್ಲಾ ಮಹಿಳಾ ಸಮಾವೇಶದ ಪೂರ್ವಬಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು … [Read more...] about ಮಾ13 ರಂದುಜಿಲ್ಲಾ ಮಹಿಳಾ ಸಮಾವೇಶ. ಸಿದ್ದಾಪುರದ ಪಿಎಸ್ ಐ ನಿತ್ಯಾನಂದ ಗೌಡ ಪರ ನಿಂತ ಜಿಲ್ಲಾ ಸ್ತ್ರೀ ಶಕ್ತಿ ಸಂಘ.