ಹೊನ್ನಾವರ :-ಇಂದು ದೇಶದಲ್ಲಿ ಯಾವುದೇ ವ್ಯವಸ್ಥೆಯ ಪ್ರಯೋಜನ ಪಡೆಯಬೇಕಾದರೆ ಆಧಾರ ಕಾರ್ಡ್ ಅವಶ್ಯವೆಂಬುದು ಸರ್ಕಾರದ ಆದೇಶವಾಗಿದೆ. ಅಂದರೆ “ಸರ್ವಂ ಆಧಾರಮಯಂ” ಎನ್ನುವಂತಾಗಿದೆ. ಆದರೆ ಕಳೆದ 5 ವರ್ಷಗಳಿಂದ ಆಧಾರ ಕಾರ್ಡುಗಳಿಗಾಗಿ ಅಲೆಯುತ್ತಿರುವ ಬಡಕುಟುಂಬಗಳು, ಅಸಹಾಯಕರು, ಸಾವಿರ-ಸಾವಿರ ಸಂಖ್ಯೆಯಲ್ಲಿ ಇದ್ದಾರೆ. 2013 ರಿಂದ ಇಲ್ಲಿ ತನಕ ನಾಲ್ಕು ಬಾರಿ ಆಧಾರಕಾರ್ಡ್ಗಾಗಿ ಬಯೋ ಮೆಟ್ರಿಕ್ ಮಾಡಿಸಿ ನೂರಾರು ಸಲ ಕಛೇರಿಗಳಿಗೆ ಅಲೆದಾಡಿದರೂ ಸಹ ಯಾವುದೇ … [Read more...] about “ಸರ್ವಂ ಆಧಾರಮಯಂ”