ಹೊನ್ನಾವರ: ಪಟ್ಟಣದ ಜೋಗಮಠ ಲಕ್ಷಣತೀರ್ಥ ಸುವಿಧಾ ಆಸ್ಪತ್ರೆಯ ಭವಾನಿ ಮೇಸ್ತ ಅವರ ಮನೆಯ ಮೇಲೆ ಮರದ ಟೋಂಗೆ ಬಿದ್ದು ಹಾನಿ ಉಂಟಾಗಿತ್ತು. ಈ ಸಂದರ್ಭದಲ್ಲಿ ವಾರ್ಡ ಸದಸ್ಯ ಶಿವರಾಜ ಮೇಸ್ತ ತಹಶೀಲ್ದಾರ ಹಾಗೂ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕರೆಯಿಸಿ ಸಮಸ್ಯೆಯ ಬಗ್ಗೆ ವಿವರಿಸಿದ್ದರು. ಅಲ್ಲದೇ ಒಣಗಿದ ಮರವಾಗಿರುದರಿಂದ ಮಳೆಗಾಲದಲ್ಲಿ ಯಾವುದೇ ಕ್ಷಣದಲ್ಲಿಯೂ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಮನವರಿಕೆ ಮಾಡಿದ್ದರು. ಈ ವಿಷಯ ಮಾಧ್ಯಮದಲ್ಲಿ ಕೂಡಾ … [Read more...] about ಮನವಿಗೆ ಸ್ಪಂದಿಸಿ ಕೂಡಲೇ ಒಣಗಿದ ಮರವನ್ನು ಬುಡ ಸಮೇತ ತೆರವುಗೊಳಿಸಲು ಸ್ಪಂದಿಸಿದ ಅಧಿಕಾರಿಗಳು