ಒಂದು ಬಂಗಡೆ ಮೀನು 4 ರಿಂದ 5 ಲಕ್ಷ ಮೊಟ್ಟೆ ಇಡುತ್ತದೆ ಆದರೆ ಮೀನುಗಾರರು ಗ್ರಾಹಕರ ಬೇಡಿಕೆ ಹಾಗೂ ಹಣದಾಸೆಗೆ ಅವಧಿಗೆ ಮುಂಚೆ ಅದನ್ನು ಮಾರುಕಟ್ಟೆಗೆ ತರುತ್ತಾರೆ ಆ ಕೆಲಸವನ್ನು ನಮ್ಮ ಮೀನುಗಾರರು ಮಾಡಬಾರದು ಎಂದು ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.ಹೊನ್ನಾವರ ತಾಲೂಕ ಪಂಚಾಯತ ಸಭಾಭವನದಲ್ಲಿ ಮೀನುಗಾರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ಬಲೆ ವಿತರಣೆ ನೇರವೇರಸಿದ ಬಳಿಕ ಶಾಸಕರು ಮಾತನಾಡಿ ಮೀನಿನ ಸಂತತಿ ಉಳಿಸಲು ಸರ್ಕಾರ ಹಲವು ಕಾರ್ಯಕ್ರಮ … [Read more...] about ಮೀನುಗಾರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ಬಲೆ ವಿತರಣೆ