ಹೊನ್ನಾವರ - ಟಿ.ಏ.ಪಿ.ಸಿ.ಎಮ್.ಎಸ್ನ ಮುಂದಿನ ಐದು ವರ್ಷಗಳ ಆಡಳಿತಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಸೊಸೈಟಿ ಕೋಟಾದ ಐದು ಸ್ಥಾನಗಳು ಹಾಗೂ ಸಾಮಾನ್ಯ, ಹಿಂದುಳಿದ ಮತ್ತು ಮಹಿಳಾ ಮೀಸಲು ಕ್ಷೇತ್ರದ ಐದೂ ಸ್ಥಾನ ಸೇರಿದಂತೆ ಚುನಾವಣೆ ನಡೆದ 10 ನಿರ್ದೇಶಕ ಸ್ಥಾನಗಳು ಶಿವಾನಂದ ಹೆಗಡೆ ಕಡತೋಕಾ ತಂಡದ ಪಾಲಾಗಿದೆ.ಬಹುತೇಕ ಎರಡೂ ತಂಡದಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ … [Read more...] about ಹೊನ್ನಾವರ ಮಾರ್ಕೆಟಿಂಗ್ ಸೊಸೈಟಿ ಚುನಾವಣೆಯಲ್ಲಿ ಗೆಲುವಿನ ನಗು ಬೀರಿದ ಶಿವಾನಂದ ಹೆಗಡೆ ನೇತೃತ್ವದ ತಂಡ
General
ಪಿಓಕೆಯಲ್ಲಿ ಊಗ್ರ ನೆಲೆ ಧ್ವಂಸ- ಹಳಿಯಾಳದಲ್ಲಿ ಬಿಜೆಪಿ ನೇತೃತ್ವದಲ್ಲಿ ದೇಶಭಕ್ತರಿಂದ ವಿಜಯೋತ್ಸವ
ಹಳಿಯಾಳ:- ಪಾಕ್ ಆಕ್ರಮಿತ ಕಾಶ್ಮೀರ(ಪಿಓಕೆ) ಒಳಗೆ ನುಗ್ಗಿ ಉಗ್ರರ ಅಡಗು ತಾಣಗಳು ಹಾಗೂ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಸೆನೆ ನಡೆಸಿದ ದಾಳಿಯನ್ನು ಬೆಂಬಲಿಸಿ ಹಳಿಯಾಳ ಪಟ್ಟಣದಲ್ಲಿ ದೇಶಭಕ್ತರಿಂದ ಪಟಾಕಿ ಸಿಡಿಸಿ-ಸಿಹಿ ಹಂಚಿ ವಿಜಯೋತ್ಸವ- ಸಂಭ್ರಮಾಚರಣೆ ಮಾಡಲಾಯಿತು. ವಿಶ್ವಹಿಂದೂ ಪರಿಷತ್, ಭಜರಂಗದಳ, ಆರ್.ಎಸ್.ಎಸ್, ಹಿಂದೂ ಜಾಗರಣ ವೇದಿಕೆ, ರಾಮಸೇನೆ- ಬಿಜೆಪಿ ಪಕ್ಷದವರು- ಸಾರ್ವಜನೀಕರು ಹೀಗೆ ಪಟ್ಟಣದ ಹಲವಾರು ಜನರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿ ದೇಶದ … [Read more...] about ಪಿಓಕೆಯಲ್ಲಿ ಊಗ್ರ ನೆಲೆ ಧ್ವಂಸ- ಹಳಿಯಾಳದಲ್ಲಿ ಬಿಜೆಪಿ ನೇತೃತ್ವದಲ್ಲಿ ದೇಶಭಕ್ತರಿಂದ ವಿಜಯೋತ್ಸವ