ಹಳಿಯಾಳ:- ಇತ್ತೀಚೆಗೆ ಗದಗ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿಪಂದ್ಯಾವಳಿಯಲ್ಲಿ ಭಾಗವಹಿಸಿದ ಹಳಿಯಾಳದ ಅರ್ಲವಾಡ ಗ್ರಾಮದ ಕುಸ್ತಿ ಪಟು ಸುರಜ ಸಂಜು ಅಣ್ಣಿಕೇರಿ ಬಂಗಾರದ ಪದಕ ಗಳಿಸುವ ಮೂಲಕ ರಾಷ್ಟçಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ.ಬಳ್ಳಾರಿಯ ಜೆಎಸ್ಡಬ್ಲೂ ತೊರಂಗಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಉದಯೋನ್ಮೂಖ ಕುಸ್ತಿ ಪಟು ಸೂಜರ್ ಅನ್ನಿಕೇರಿ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಅರ್ಲವಾಡ ಗ್ರಾಮದ ರಹವಾಸಿಯಾಗಿದ್ದು … [Read more...] about ಹಳಿಯಾಳದ ಸೂರಜ ಅಣ್ಣಿಕೇರಿ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆ
Gold Medal
ನಿರ್ಮಲಾ ಹೆಗಡೆಗೆ ಚಿನ್ನದ ಪದಕ
ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪೂರ್ವ ವಿದ್ಯಾರ್ಥಿಯಾದ ನಿರ್ಮಲಾ ಹೆಗಡೆ ಚಿನ್ನದ ಪದಕದ ಗರಿ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಒಟ್ಟು ಒಂಬತ್ತು ಪದಕಗಳನ್ನು ಹೊನ್ನಾವರ ತಾಲೂಕಿನವರಾದ ನಿರ್ಮಲಾ ತಿಮ್ಮಣ್ಣ ಹೆಗಡೆ ಪ್ರಥಮ ರ್ಯಾಂಕ್ ಗಳಿಸುದರೊಂದಿಗೆ ಪಡೆದುಕೊಂಡಿದ್ದು ಫೆಬ್ರವರಿ 4ರಂದು ಧಾರವಾಡದಲ್ಲಿ ನಡೆದ ಘಟಿಕೋತ್ಸವದಲ್ಲಿ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಸ್ವೀಕರಿಸಿದರು. ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ … [Read more...] about ನಿರ್ಮಲಾ ಹೆಗಡೆಗೆ ಚಿನ್ನದ ಪದಕ
ಹಳಿಯಾಳದ ಜಿಲ್ಲಾ ಕುಸ್ತಿ ಅಖಾಡದಲ್ಲಿ ದಿ.26 ರಿಂದ 28 ರವರೆಗೆ 3 ದಿನಗಳ ಕಾಲ ರಾಜ್ಯ-ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ – 27 ಪ್ರಶಸ್ತಿಗಾಗಿ 500 ಪಟುಗಳಿಂದ ಸೆಣೆಸಾಟ.
ಹಳಿಯಾಳ: ಉತ್ತರ ಕರ್ನಾಟಕದಲ್ಲಿ ಕುಸ್ತಿ ಕ್ರೀಡೆಗೆ ಹೆಸರುವಾಸಿಯಾಗಿರುವ ಕುಸ್ತಿ ಪಟುಗಳ ತವರೂರು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಜನವರಿ 26ರಿಂದ 28ರವರೆಗೆ ಮೂರು ದಿನಗಳ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಗಳು ಪಟ್ಟಣದ ಜಿಲ್ಲಾ ಕುಸ್ತಿ ಅಖಾಡದಲ್ಲಿ ನಡೆಯಲಿದ್ದು ಮಹಿಳೆಯರು ಸೇರಿ 500 ಕುಸ್ತಿ ಪಟುಗಳು ಕುಸ್ತಿಯ ರಸದೌತನ ಹಳಿಯಾಳಿಗರಿಗೆ ಉಣಬಡಿಸಲಿದ್ದಾರೆ. ಪಟ್ಟಣದ ಬಸ್ ನಿಲ್ದಾಣದ ಎದುರಿಗಿನ ಮೊತಿಕೆರೆಯ ದಡದಲ್ಲಿರುವ ಜಿಲ್ಲಾ … [Read more...] about ಹಳಿಯಾಳದ ಜಿಲ್ಲಾ ಕುಸ್ತಿ ಅಖಾಡದಲ್ಲಿ ದಿ.26 ರಿಂದ 28 ರವರೆಗೆ 3 ದಿನಗಳ ಕಾಲ ರಾಜ್ಯ-ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ – 27 ಪ್ರಶಸ್ತಿಗಾಗಿ 500 ಪಟುಗಳಿಂದ ಸೆಣೆಸಾಟ.