ಹೊನ್ನಾವರ : ಹಸಿರು ಅಭಿಯಾನ ಕಾರ್ಯಕ್ರಮವನ್ನು ಶ್ರೀ ರಾಮಕ್ಷತ್ರೀಯ ಯುವಕ ಸಂಘ (ರಿ) ಹೊನ್ನಾವರ ಹಾಗೂ ಅರಣ್ಯ ಇಲಾಖೆ ಇವರ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಹೊನ್ನಾವರ ತಹಸೀಲ್ದಾರ್ರಾದ ವಿ.ಆರ್.ಗೌಡ ಬಂದರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ನಾಗರತ್ನ ಉಲ್ಲಾಸ ಕೊನೇರಿ, ತಾರಾ ನಾಯ್ಕ, ಮೇಧಾ ನಾಯ್ಕ, ಅಜಾದ ಅಣ್ಣೀಗೆರಿ ಹಾಗೂ ರಾಮಕ್ಷತ್ರೀಯ ಯುವಕ ಸಂಘದ ಅಧ್ಯಕ್ಷ … [Read more...] about ಹಸಿರು ಅಭಿಯಾನ