ಹಳಿಯಾಳ:- ಹಳಿಯಾಳ- ಜೋಯಿಡಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸುನಿಲ್ ಹೆಗಡೆ ಹಾಗೂ ಅವರ ಕುಟುಂಬದವರು ಹಳಿಯಾಳದಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.ಪಟ್ಟಣದ ಸರ್ಕಾರಿ ಶಾಸಕರ ಮಾದರಿ ಶಾಲೆ ನಂಬರ್ ಒಂದರ ಬೂತ್ ನಂಬರ್ 94 ರಲ್ಲಿ ಮಾಜಿ ಶಾಸಕ ಸುನಿಲ್ ಹೆಗಡೆ, ಮಾಜಿ ವಿಧಾನ ಪರಿಷತ್ ಸದಸ್ಯ ವಿ. ಡಿ. ಹೆಗಡೆ ಹಾಗೂ ಮಾಜಿ ಶಾಸಕರ ಪತ್ನಿ ಸುವರ್ಣ, ಮಾಜಿ ವಿಧಾನ ಪರಿಷತ್ ಸದಸ್ಯರ ಪತ್ನಿ ಸುನೀತಾ ಹೆಗಡೆ, ಕುಟುಂಬದವರಾದ ವಿಷ್ಣು, ನೀರಿಕ್ಷಾ ಹೆಗಡೆ ತಮ್ಮ … [Read more...] about ಹಳಿಯಾಳದಲ್ಲಿ ಮತದಾನದ ಹಕ್ಕು ಚಲಾಯಿಸಿದ ಮಾಜಿ ಶಾಸಕ ಸುನಿಲ್ ಹೆಗಡೆ ಹಾಗೂ ಕುಟುಂಬ.
haḷiyāḷa
ಸಾಹಿತ್ಯ ಪ್ರೇಮಿಗಳಿಂದ ದಿ.ಕವಿ ಬಿಎ ಸನದಿ ಪಾರ್ಥೀವ ಶರೀರದ ಅಂತಿಮ ದರ್ಶನ
ಹಳಿಯಾಳ:- ಕುಮಟಾದಿಂದ ಬೆಳಗಾವಿಗೆ ತೆರಳುತ್ತಿದ್ದ ದಿ. ಕವಿ ಬಿಎ ಸನದಿ ಅವರ ಪಾರ್ಥೀವ ಶರೀರದ ಅಂತೀಮ ಯಾತ್ರೆಯ ಸಂದರ್ಭದಲ್ಲಿ ಮಾರ್ಗ ಮಧ್ಯೆ ಹಳಿಯಾಳದ ರುಡಸೆಟ್ ಎದುರಿಗೆ ದಿವಂತಗರ ಪಾರ್ಥೀವ ಶರೀರಕ್ಕೆ ಹಳಿಯಾಳದ ಸಾಹಿತ್ಯ ಪ್ರೇಮಿಗಳು- ವಿವಿಧ ಸಂಘಟನೆಯವರು ಅಂತೀಮ ನಮನ ಸಲ್ಲಿಸಿದರು. ಸಾಹಿತಿ ಮಾಸ್ಕೇರಿ ಎಂ ನಾಯ್ಕ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಜಯ ಕರ್ನಾಟಕ ಸಂಘಟನೆಯ ವಿಲಾಸ ಕಣಗಲಿ, ರುಡಸೆಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, … [Read more...] about ಸಾಹಿತ್ಯ ಪ್ರೇಮಿಗಳಿಂದ ದಿ.ಕವಿ ಬಿಎ ಸನದಿ ಪಾರ್ಥೀವ ಶರೀರದ ಅಂತಿಮ ದರ್ಶನ
ಸ್ವಾತಂತ್ರ್ಯ ಯೋಧರ ಬಲಿದಾನ ದಿವಸ ಅಂಗವಾಗಿ ಹಳಿಯಾಳದಲ್ಲಿ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ
ಹಳಿಯಾಳ:- ಸ್ವಾತಂತ್ರ್ಯ ಯೋಧ ಭಗತಸಿಂಗ್, ಸುಖದೇವ, ರಾಜಗುರು ಇವರ ಬಲಿದಾನದ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಹಳಿಯಾಳದ ಯುವಶಕ್ತಿ ಸೇವಾ ಸಂಘವು ‘ರಕ್ತದಾನಿಗಳು ಜೀವ ರಕ್ಷಕರು’, ನಿಮ್ಮ 5 ನಿಮಿಷದ ಸಮಯ ಇನ್ನೊಬ್ಬರ ಜೀವಿತಾವಧಿಯಾಗಿರುತ್ತದೆ’ ಎಂಬ ಧ್ಯೇಯವಾಕ್ಯದೊಂದಿಗೆ ಶನಿವಾರ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ 75 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ ಎಂದು ಯುವ ಶಕ್ತಿ ಸೇವಾ ಸಂಘದ ಅಧ್ಯಕ್ಷ ಪ್ರಕಾಶ ಕೊಣಪ್ಪನವರ ತಿಳಿಸಿದರು. ಪಟ್ಟಣದ … [Read more...] about ಸ್ವಾತಂತ್ರ್ಯ ಯೋಧರ ಬಲಿದಾನ ದಿವಸ ಅಂಗವಾಗಿ ಹಳಿಯಾಳದಲ್ಲಿ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ