ಹಳಿಯಾಳ:-ವಾಹನ ತಯಾರಿಕೆಯ ದಿಗ್ಗಜ ಟೊಯೊಟಾ ಕಿರ್ಲೋಸ್ಕರ ಮೊಟರ್ಸ್, ವಿವಿಧ ಡೀಲರ್ಸಗಳು ನಡೆಸಿದ ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ 70 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಗುಣಮಟ್ಟ ಸೇವೆಯನ್ನು ನೀಡುವಲ್ಲಿ ನುರಿತ ತಂತ್ರಜ್ಞರ ಅವಶ್ಯಕತೆಯಿದ್ದು, ದೇಶಪಾಂಡೆ ಖಾಸಗಿ ಕೈಗಾರಿಕಾ ಸಂಸ್ಥೆಯು ಟೊಯೊಟಾ ಕಿರ್ಲೋಸ್ಕರ ಮೊಟರ್ಸ್ನ ಜೊತೆಗೆ ಪರಸ್ಪರ ಒಡಂಬಡಿಕೆ ಮಾಡಿದ್ದು, ಮೆಕ್ಯಾನಿಕ್ ಮೋಟರ್ ವೆಹಿಕಲ್ … [Read more...] about ಪ್ರತಿಷ್ಠಿತ ಕಂಪನಿಯವರು ನಡೆಸಿದ ಸಂದರ್ಶನದಲ್ಲಿ ಆಯ್ಕೆಯಾದ 70 ವಿದ್ಯಾರ್ಥಿಗಳು
HALIYAL
ಜನರ ತೀರ್ಪಿಗೆ ತಲೆಬಾಗುತ್ತೇವೆ ಸಮಾಜ ಸೇವೆ, ಭ್ರಷ್ಟಾಚಾರ ವಿರುದ್ದ ಹೋರಾಟಕ್ಕೆ ಆದ್ಯತೆ.. ಪಟ್ಟಣದಲ್ಲಿ ಕಾನೂನು ಬಾಹಿರವಾಗಿ ನಡೆದಿರುವ ಗೋ ವಧಾಲಯ ಕೂಡಲೇ ಮುಚ್ಚಿ ತಾಲೂಕಾಡಳಿತಕ್ಕೆ -ಮಾಜಿ ಶಾಸಕ ಸುನೀಲ್ ಹೆಗಡೆ ಎಚ್ಚರಿಕೆ
ಹಳಿಯಾಳ : ಹಳಿಯಾಳ ಜೋಯಿಡಾ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನನಗೆ ಮತದಾರರು ನೀಡಿದ ತೀರ್ಪನ್ನು ಧನಾತ್ಮಕವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಸಮಾಜ ಸೇವೆಯಲ್ಲಿ ಮುಂದುವರೆಯಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಸುನೀಲ್ ಹೆಗಡೆ ಹೇಳಿದರು. ಚುನಾವಣಾ ಫಲಿತಾಂಶದ ನಂತರ ಮಂಗಳವಾರ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಸುಮಾರು 30 ವರ್ಷಗಳಿಂದ ರಾಜಕಾರಣ ಮಾಡುತ್ತಿರುವ ಹಾಗೂ ತಮ್ಮನ್ನು ಅಭಿವೃದ್ದಿಯ … [Read more...] about ಜನರ ತೀರ್ಪಿಗೆ ತಲೆಬಾಗುತ್ತೇವೆ ಸಮಾಜ ಸೇವೆ, ಭ್ರಷ್ಟಾಚಾರ ವಿರುದ್ದ ಹೋರಾಟಕ್ಕೆ ಆದ್ಯತೆ.. ಪಟ್ಟಣದಲ್ಲಿ ಕಾನೂನು ಬಾಹಿರವಾಗಿ ನಡೆದಿರುವ ಗೋ ವಧಾಲಯ ಕೂಡಲೇ ಮುಚ್ಚಿ ತಾಲೂಕಾಡಳಿತಕ್ಕೆ -ಮಾಜಿ ಶಾಸಕ ಸುನೀಲ್ ಹೆಗಡೆ ಎಚ್ಚರಿಕೆ
ಕಾಂಗ್ರೇಸ್ ಪಕ್ಷದ ಜಿಲ್ಲಾ ಪ್ರಣಾಳಿಕೆ ಬಿಡುಗಡೆ ನೀರಾವರಿ, ಉದ್ಯೋಗ ಸೃಷ್ಠಿ-ಪ್ರವಾಸೋಧ್ಯಮ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ
ಹಳಿಯಾಳ:-ಕಳೆದ ಬಾರಿ ಚುನಾವಣೆಯಲ್ಲಿ ನೀಡಿದ 159 ಭರವಸೆಗಳಲ್ಲಿ 157 ಭರವಸೆಗಳನ್ನು ಈಡೇರಿಸಿದ ಶ್ರೇಯ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಭ್ರಷ್ಟಾಚಾರದ ಆರೋಪ ಇಲ್ಲದ ಸ್ವಚ್ಚ, ಪ್ರಾಮಾಣಿಕ ಆಡಳಿತ ನೀಡಿದ, ಜೈಲಿಗೆ ಹೊಗುವ ಕೆಲಸ ಮಾಡದ ಅತ್ಯಂತ ಪ್ರಾಮಾಣಿಕ ಜನಪರ ಸರ್ಕಾರವಾಗಿದ್ದು ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಕರ್ಣಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಕಾಂಗ್ರೇಸ್ … [Read more...] about ಕಾಂಗ್ರೇಸ್ ಪಕ್ಷದ ಜಿಲ್ಲಾ ಪ್ರಣಾಳಿಕೆ ಬಿಡುಗಡೆ ನೀರಾವರಿ, ಉದ್ಯೋಗ ಸೃಷ್ಠಿ-ಪ್ರವಾಸೋಧ್ಯಮ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ
ರೈತರ ಬಾಕಿ ಹಣ ಕೂಡಲೇ ಪಾವತಿಸದೆ ಇದ್ದಲ್ಲಿ ಕಾರ್ಖಾನೆ ವಿರುದ್ದ ಊಗ್ರ ಪ್ರತಿಭಟನೆ- ಶಂಕರ ಕಾಜಗಾರ
ಹಳಿಯಾಳ:- ಹಳಿಯಾಳದ ಹುಲ್ಲಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ರೈತರ ಬಾಕಿ ಹಣವನ್ನು ಹಾಗೂ ಪ್ರಸಕ್ತ ಸಾಲಿನಲ್ಲಿ ಕಳುಹಿಸಿದ ಕಬ್ಬಿನ ಹಣವನ್ನು ನೀಡದೆ ರೈತರಿಗೆ ಮೊಸ ಮಾಡುತ್ತಿದ್ದು ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಳಿಯಾಳ ತಾಲೂಕಾ ಘಕಟದ ಅಧ್ಯಕ್ಷ ಶಂಕರ ಕಾಜಗಾರ ಆರೋಪಿಸಿದ್ದಾರೆ. ಈ ಕುರಿತು ಲಿಖಿತ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಕಳೆದ ವರ್ಷದ … [Read more...] about ರೈತರ ಬಾಕಿ ಹಣ ಕೂಡಲೇ ಪಾವತಿಸದೆ ಇದ್ದಲ್ಲಿ ಕಾರ್ಖಾನೆ ವಿರುದ್ದ ಊಗ್ರ ಪ್ರತಿಭಟನೆ- ಶಂಕರ ಕಾಜಗಾರ
ರಾಷ್ಟ್ರಮಟ್ಟದಲ್ಲೇ ಮಾದರಿ ತರಬೇತಿ ಸಂಸ್ಥೆಯಾಗಿ 2ನೇ ಸ್ಥಾನದಲ್ಲಿ ಗುರುತಿಸಿಕೊಂಡ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ
ಹಳಿಯಾಳ:- ರಾಷ್ಟ್ರಮಟ್ಟದಲ್ಲೇ ಮಾದರಿ ತರಬೇತಿ ಸಂಸ್ಥೆಯಾಗಿ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಮಡೆ ಆರ್ಸೆಟಿ 2016-17 ಸಾಲಿನಲ್ಲಿ ‘ಉತ್ತಮ ಕಾರ್ಯನಿರ್ವಹಣೆಗಾಗಿ’ ದೇಶದಲ್ಲಯೇ ದ್ವಿತೀಯ ಸ್ಥಾನ ಪಡೆದುಕೊಂಡಿದೆ ಎಂದು ಕೆನರಾ ಬ್ಯಾಂಕ್ ಆರ್ಸೆಟಿ ನಿರ್ದೇಶಕ ಎನ್. ಆರ್. ವೈದ್ಯ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಗ್ರಾಮೀಣ ಭಾಗಗಳು ಪ್ರಕಾಶಿಸಬೇಕು ಅರ್ಥಾತ್ ಗ್ರಾಮೀಣ ಭಾಗದ ಜನತೆ ಪ್ರಕಾಶಿಸಬೇಕು. ಆಗ ದೇಶ ಪ್ರಕಾಶಿಸುತ್ತದೆ ಎಂಬ … [Read more...] about ರಾಷ್ಟ್ರಮಟ್ಟದಲ್ಲೇ ಮಾದರಿ ತರಬೇತಿ ಸಂಸ್ಥೆಯಾಗಿ 2ನೇ ಸ್ಥಾನದಲ್ಲಿ ಗುರುತಿಸಿಕೊಂಡ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ