ಹೊನ್ನಾವರ:ತಾಲೂಕಿನ ಶಿರೂರು ಹಬ್ಬಾನಹಸಿಗೆಯಲ್ಲಿ 2013-14 ರಲ್ಲಿ `ಕಿರು ನೀರು ಸರಬರಾಜು ಯೋಜನೆ'ಯಡಿಯಲ್ಲಿ ನಿರ್ಮಾಣವಾದ ನೀರಿನ ಟ್ಯಾಂಕ್ ಮತ್ತು ನಿರ್ವಹಣೆ ಇಲ್ಲದೆ ಟ್ಯಾಂಕ್ನ ಸಲಕರಣೆಗಳು ಹಾಳಾಗಿದ್ದು ಶುದ್ದ ಕುಡಿಯುವ ನೀರಿನ ಘಟಕ ಹಳ್ಳ ಹಿಡಿದಿದೆ. ಇಲ್ಲಿನ ಚಂದಾವರ ಗ್ರಾಪಂ ವ್ಯಾಪ್ತಿಯ ಶಿರೂರಿನಲ್ಲಿ ಕಳೆದ ಐದು ವರ್ಷಗಳ ಹಿಂದೆ ಲಕ್ಷಾಂತರ ರೂ. ವೆಚ್ಚದಲ್ಲಿ `ಕಿರು ನೀರು ಸರಬರಾಜು ಯೋಜನೆ' ನಿರ್ಮಾಣವಾಗಿದ್ದು, 5 ವರ್ಷವಾದರೂ ಇನ್ನೂ ತನಕ ಆ ಭಾಗದ ಜನರಿಗೆ ಶುದ್ಧ … [Read more...] about ಶುದ್ದ ಕುಡಿಯುವ ನೀರಿನ ಘಟಕ ನೆನೆಗುದಿಗೆ ಗ್ರಾಮಸ್ಥರಿಂದ ಆಕ್ರೊಶ