ಹೊನ್ನಾವರದಲ್ಲಿ ವಿಜೃಂಬಣೆಯಿಂದ ನೇರವೇರಿತು ಶಂಕರಿ ಜಯಂತಿ ಕಾರ್ಯಕ್ರಮ .ಎರಡು ಮಠದ ಸ್ವಾಮಿಜಿಯಿಂದ ಶಂಕರ ಸ್ಮರಣೆ ಕಾರ್ಯಕ್ರಮದ ಕುರಿತು ಹರ್ಷ. ಹೊನ್ನಾವರ ಪಟ್ಟಣದ ಕೆಳಗಿನಪಾಳ್ಯ ಕೊಂಕಣಖಾರ್ವಿ ಸಮಾಜ ಭವನದಲ್ಲಿ ಶಂಕರಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುತೈದುಯರು ಪೂರ್ಣಕುಂಭದೊಂದಿಗೆ ಶಂಕರಮೂರ್ತಿ ಹೊತ್ತಿದ್ದ ಪಲಕ್ಕಿ ಹಾಗೂ ಸ್ವಾಮಿಜಿಯವರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಕುರಿತು ಆರ್ಶಿವಚನ ನೀಡಿದ ದೈವಜ್ನ ಮಠ ಕರ್ಕಿಯ ಶ್ರೀ ಸಚ್ಚಿದಾನಂದ … [Read more...] about ಕೆಳಗಿನಪಾಳ್ಯದಲ್ಲಿ ನಡೆದ ಅದ್ದೂರಿ ಶಂಕರ ಜಯಂತಿ ಕಾರ್ಯಕ್ರಮ