https://youtu.be/sbcMKrks0U0ಹೊನ್ನಾವರ ತಾಲೂಕಿನ ಇಡಗುಂಜಿ ಕುಳಿಮನೆ ಸಮೀಪದ ಕಡಗುಟ್ಟ ಎನ್ನುವ ಪ್ರದೇಶಕ್ಕೆ ಆಹಾರ ಹುಡುಕುತ್ತಾ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ತೋಟದ ಬೇಲಿಗೆ ಹಾಕಿದ್ದ ಬಲೆಯಲ್ಲಿ ಸಿಕ್ಕಿಬಿದ್ದು ಸುತ್ತಮುತ್ತಲಿನವರಿಗೆ ಭಯ ಹುಟ್ಟಿಸಿ ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗೆ ಗಾಯಗೊಳಿಸಿದ ಘಟನೆ ಸಂಭವಿಸಿದೆ. ಕಡಗುಟ್ಟದ ಗಣಪಯ್ಯ ಗೌಡ ಎಂಬವರ ತೋಟಕ್ಕೆ ಅಳವಡಿಸಲಾದ ಬೇಲಿಯಲ್ಲಿ ಚಿರತೆಯೊಂದು ಸಿಲುಕಿರುವ ಸಂಗತಿ ತಿಳಿಯುತ್ತಲೇ ಭಯಭೀತರಾದ ಊರಿನ … [Read more...] about ಕಾಡಿನಿಂದ ನಾಡಿಗೆ ಬಂದ ಚಿರತೆ ತೋಟಕ್ಕೆ ಅಳವಡಿಸಿ ಬೇಲಿಗೆ ಸಿಕ್ಕಿಬಿದ್ದು ಪ್ರಾಣಾಪಯದಿಂದ ಪಾರು ರಕ್ಷಣೆಗೆ ಧಾವಿಸಿದ ಅರಣ್ಯ ಇಲಾಖೆಯ ಸಿಬ್ಬದಿಗೆ ಗಾಯ ಮಂಗಳೂರಿನ ಖಸಗಿ ಆಸ್ಪತ್ರೆಗೆ ದಾಕಲು.