ಹೊನ್ನಾವರ . ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ ಶೆಟ್ಟಿ ಬಣ) ತಾಲೂಕಾ ಘಟಕವನ್ನು ದೀಪ ಬೆಳಗುವುದರ ಮೂಲಕ ಉದ್ಗಾಟಿಸಲಾಯಿತು. ಅಧ್ಯಕ್ಷರಾಗಿ ಉದಯರಾಜ ಮೆಸ್ತ, ಕಾರ್ಯಾದ್ಯಕ್ಷರಾಗಿ ವಿನಾಯಕ ಆಚಾರಿ, ಉಪಾದ್ಯಕ್ಷರಾಗಿ ಅಲ್ತಾಫ ಶೆಖ, ಪ್ರಧಾನ ಕಾರ್ಯದರ್ಶಿಯಾಗಿ ಸುಭಾಶ ಮೆಸ್ತ, ಸಂಘಟನಾ ಕಾರ್ಯದರ್ಶಿಯಾಗಿ ಆನಂದ ಅಂಬಿಗ, ಕಾರ್ಯದರ್ಶಿಯಾಗಿ ಅಜಿತ ನಾಯ್ಕ, ಸಹಕಾರ್ಯದರ್ಶಿಯಾಗಿ ಧರ್ಮ ಅಂಬಿಗ, ಖಜಾಂಚಿಯಾಗಿ ಶೆಖರ ವಗ್ಗರ, ಸಂಚಾಲಕರಾಗಿ ಅರ್ಜುನ ಮೆಸ್ತ, ಸಹ ಸಂಚಾಲಕರಾಗಿ ಆಕಾಶ … [Read more...] about ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ ಶೆಟ್ಟಿ ಬಣ) ತಾಲೂಕಾ ಘಟಕವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟನೆ