ಹೊನ್ನಾವರ . ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ ಶೆಟ್ಟಿ ಬಣ) ತಾಲೂಕಾ ಘಟಕವನ್ನು ದೀಪ ಬೆಳಗುವುದರ ಮೂಲಕ ಉದ್ಗಾಟಿಸಲಾಯಿತು.
ಅಧ್ಯಕ್ಷರಾಗಿ ಉದಯರಾಜ ಮೆಸ್ತ, ಕಾರ್ಯಾದ್ಯಕ್ಷರಾಗಿ ವಿನಾಯಕ ಆಚಾರಿ, ಉಪಾದ್ಯಕ್ಷರಾಗಿ ಅಲ್ತಾಫ ಶೆಖ, ಪ್ರಧಾನ ಕಾರ್ಯದರ್ಶಿಯಾಗಿ ಸುಭಾಶ ಮೆಸ್ತ, ಸಂಘಟನಾ ಕಾರ್ಯದರ್ಶಿಯಾಗಿ ಆನಂದ ಅಂಬಿಗ, ಕಾರ್ಯದರ್ಶಿಯಾಗಿ ಅಜಿತ ನಾಯ್ಕ, ಸಹಕಾರ್ಯದರ್ಶಿಯಾಗಿ ಧರ್ಮ ಅಂಬಿಗ, ಖಜಾಂಚಿಯಾಗಿ ಶೆಖರ ವಗ್ಗರ, ಸಂಚಾಲಕರಾಗಿ ಅರ್ಜುನ ಮೆಸ್ತ, ಸಹ ಸಂಚಾಲಕರಾಗಿ ಆಕಾಶ ಮೆಸ್ತ, ವಕ್ತಾರರಾಗಿ ಕೆಶವ ಮೆಸ್ತ, ಕಾನೂನು ಸಲಹೆಗಾರರಾಗಿ ಪ್ರಕಾಶ ತಾಂಡೆಲ ಅಧಿಕಾರವನ್ನು ಸ್ವಿಕರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಅಭಿಮಾನಿ ಸಂಘದ ಅದ್ಯಕ್ಷರಾದ ಸತ್ಯಾ ಜಾವಗಲರವರು ಎಲ್ಲರು ಒಂದಾಗಿ ಜಾತಿಭೆದ ಮತ್ತು ಪಕ್ಷಭೆದ ಮರೆತು ನಮ್ಮ ನೆಲ ಮತ್ತು ಭಾಷೆಗಾಗಿ ಒಂದಾಗಿ ಹೊರಾಡಲು ಇಂದು ಯುವಕರನ್ನು ಒಳಗೊಂಡು ವಿದ್ಯುಕ್ತವಾಗಿ ಚಾಲನೆಯಾದ ಕರ್ನಾಟಕ ರಕ್ಷಣಾ ವೆಧಿಕೆಯು ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿ ಹಳ್ಳಿಗಳಲ್ಲು ತನ್ನ ಕಾರ್ಯವ್ಯಾಪ್ತಿಯನ್ನು ಪಸರಿಸಲಿದೆ. ನಮ್ಮ ಈ ಸಂಘಟಣೆಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ಸೂಚಿಸುತ್ತಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಕನ್ನಡ ಅಭಿಮಾನಿ ಸಂಘದ ಗೌರವಾದ್ಯಕ್ಷರಾದ ಎಸ್. ಜೆ. ಕೈರನ್ನ ಮಾತನಾಡಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭಕೊರಿದರು.
ಕಾರ್ಯಕ್ರಮದಲ್ಲಿ ಶ್ರೀಕಾಮತ ಮೆಸ್ತ, ಬಾಸ್ಕರ ತಾಂಡೆಲ, ನರಸಿಂಹ ಗೌಡ, ಮಹೆಂದ್ರ ಭಂಡಾರಿ, ನವಿನ ನಾಯ್ಕ, ಪ್ರಮೋದ ಮೆಸ್ತಾ, ಶ್ರೀಪಾದ ಗೌಡ ಹಾಗೂ ಸಂಘದ ಸರ್ವ ಸದಸ್ಯರು ಹಾಜರಿದ್ದರು.
Leave a Comment