ಹೊನ್ನಾವರ; ತಾಲೂಕಿನ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಹ ಇವರ ವತಿಯಿಂದ ಎಸ್.ಎಸ್.ಎಲ್.ಸಿಯಲ್ಲಿ ಪರೀಕ್ಷೆಯಲ್ಲಿ ರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಭೂಮಿಕಾ ಕೃಷ್ಣ ನಾಯ್ಕ್ ಗೆರುಸೊಪ್ಪಾ ಹಾಗೂ ಶೇಕಡ ೯೯ .೩೬ ಸಾಧನೆ ಮಾಡಿ ರಾಜ್ಯಕ್ಕೆ ೪ ನೇ ಸ್ಥಾನ ಪಡೆದಗಳಿಸಿದ ದೀಕ್ಷಿತಾ ಮಾಹಾದೇವ್ ನಾಯ್ಕ್ ಗೆರುಸೊಪ್ಪಾ ಇವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬಿ.ಎಸ್.ಎನ್.ಡಿ ಪಿ ತಾಲುಕ ಅಧ್ಯಕ್ಷ ಧನಂಜಯ್ ನಾಯ್ಕ್ ರಾಯಲಕೇರಿ, … [Read more...] about ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಭೂಮಿಕಾ ಕೃಷ್ಣ ನಾಯ್ಕ್
ಪ್ರಧಾನ ಕಾರ್ಯದರ್ಶಿ
ಬಿ.ಕೆ.ಹರಿಪ್ರಸಾದ್ ಹೊನ್ನಾವರಕ್ಕೆ
ಹೊನ್ನಾವರ: ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ ಇಂದು ಶನಿವಾರ ದಿ.20ರಂದು ಹೊನ್ನಾವರಕ್ಕೆ ಆಗಮಿಸಿ ಕಾಂಗ್ರೆಸ್ –ಜೆ.ಡಿ.ಎಸ್.ಮೈತ್ರಿ ಪಕ್ಷದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದ ಅಸ್ನೋಟಿಕರ್ ಪರ ಮತಯಾಚಿಸಲಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್.ತೆಂಗೇರಿ ತಿಳಿಸಿದ್ದಾರೆ. ಅವರು ಇಂದು ಸಂಜೆ 3:30 ಗಂಟೆಗೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯಕ್ಕೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರು, … [Read more...] about ಬಿ.ಕೆ.ಹರಿಪ್ರಸಾದ್ ಹೊನ್ನಾವರಕ್ಕೆ
ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ ಶೆಟ್ಟಿ ಬಣ) ತಾಲೂಕಾ ಘಟಕವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟನೆ
ಹೊನ್ನಾವರ . ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ ಶೆಟ್ಟಿ ಬಣ) ತಾಲೂಕಾ ಘಟಕವನ್ನು ದೀಪ ಬೆಳಗುವುದರ ಮೂಲಕ ಉದ್ಗಾಟಿಸಲಾಯಿತು. ಅಧ್ಯಕ್ಷರಾಗಿ ಉದಯರಾಜ ಮೆಸ್ತ, ಕಾರ್ಯಾದ್ಯಕ್ಷರಾಗಿ ವಿನಾಯಕ ಆಚಾರಿ, ಉಪಾದ್ಯಕ್ಷರಾಗಿ ಅಲ್ತಾಫ ಶೆಖ, ಪ್ರಧಾನ ಕಾರ್ಯದರ್ಶಿಯಾಗಿ ಸುಭಾಶ ಮೆಸ್ತ, ಸಂಘಟನಾ ಕಾರ್ಯದರ್ಶಿಯಾಗಿ ಆನಂದ ಅಂಬಿಗ, ಕಾರ್ಯದರ್ಶಿಯಾಗಿ ಅಜಿತ ನಾಯ್ಕ, ಸಹಕಾರ್ಯದರ್ಶಿಯಾಗಿ ಧರ್ಮ ಅಂಬಿಗ, ಖಜಾಂಚಿಯಾಗಿ ಶೆಖರ ವಗ್ಗರ, ಸಂಚಾಲಕರಾಗಿ ಅರ್ಜುನ ಮೆಸ್ತ, ಸಹ ಸಂಚಾಲಕರಾಗಿ ಆಕಾಶ … [Read more...] about ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ ಶೆಟ್ಟಿ ಬಣ) ತಾಲೂಕಾ ಘಟಕವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟನೆ
ಶಾರದಾ ಶೆಟ್ಟಿಯವರಿಂದ ಮನೆಮನೆಗೆ ಕಾಂಗ್ರೆಸ್
ಹೊನ್ನಾವರ : ತಾಲೂಕಿನ ಹಳದೀಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಮಾದಿಕೊಟ್ಟಿಗೆ ಮತ್ತು ಪಳ್ಳಿಕೇರಿ ಮತಗಟ್ಟೆ ವ್ಯಾಪ್ತಿಯಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಎಂ. ಶೆಟ್ಟಿ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರತಿ ಮನೆಗೆ ಕಾರ್ಯಕರ್ತರ ಜೊತೆ ಭೇಟಿ ನೀಡಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರದ ಸಾಧನೆಯನ್ನು ವಿವರಿಸಿ ಪಕ್ಷದ ಸಾಧನಾ ಪುಸ್ತಿಕೆಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕರೊಂದಿಗೆ ಬ್ಲಾಕ್ ಕಾಂಗ್ರೆಸ್ … [Read more...] about ಶಾರದಾ ಶೆಟ್ಟಿಯವರಿಂದ ಮನೆಮನೆಗೆ ಕಾಂಗ್ರೆಸ್
ಉಜ್ವಲ ಯೋಜನೆಯಡಿ ಗ್ಯಾಸ ವಿತತರಣೆ
ಕುಮಟಾ ತಾಲೂಕಿನ ಮಿರ್ಜಾನನÀಲ್ಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟನಅಧ್ಯಕ್ಷ ನಾಗರಾಜ ನಾಯಕತೊರ್ಕೆಅವರ ನೇತ್ರತ್ವದಲ್ಲಿಕೇಂದ್ರದಉಜ್ವಲ ಯೋಜನೆಯಡಿ ಕಣ್ಣೇ ಅಂಬಿಗ, ಲಕ್ಷ್ಮೀಗೌಡ, ರಾಧಾ ಅಂಬಿಗ, ಲಕ್ಷ್ಮೀ ಅಂಬಿಗ, ಮಂಗಲಾ ಅಂಬಿಗ, ಸುಶೀಲಾ ಅಂಬಿಗ, ಶಾಂತಿಗೌಡ, ದೇವಿ ಗೌಡ, ಯಮುನಾ ಗೌಡ, ಸುಮನಾ ಅಂಬಿಗ, ಪದ್ಮಾ ಅಂಬಿಗ ಮುಂತಾದ ಫಲಾನುಭವಿಗಳು ಸುಲಭವಾಗಿಉಚಿತವಾಗಿಗ್ಯಾಸ್ ಸಂಪರ್ಕ ಪಡೆದುಕೊಂಡರು ಈ ಸಂಧರ್ಭದಲ್ಲಿ ಶಕ್ತಿ ಕೇಂದ್ರದಅಧ್ಯಕ್ಷ ವೆಂಕಟ್ರಮಣಕವರಿ, ಪ್ರಧಾನ … [Read more...] about ಉಜ್ವಲ ಯೋಜನೆಯಡಿ ಗ್ಯಾಸ ವಿತತರಣೆ