ಕುಮಟಾ ತಾಲೂಕಿನ ಮಿರ್ಜಾನನÀಲ್ಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟನಅಧ್ಯಕ್ಷ ನಾಗರಾಜ ನಾಯಕತೊರ್ಕೆಅವರ ನೇತ್ರತ್ವದಲ್ಲಿಕೇಂದ್ರದಉಜ್ವಲ ಯೋಜನೆಯಡಿ ಕಣ್ಣೇ ಅಂಬಿಗ, ಲಕ್ಷ್ಮೀಗೌಡ, ರಾಧಾ ಅಂಬಿಗ, ಲಕ್ಷ್ಮೀ ಅಂಬಿಗ, ಮಂಗಲಾ ಅಂಬಿಗ, ಸುಶೀಲಾ ಅಂಬಿಗ, ಶಾಂತಿಗೌಡ, ದೇವಿ ಗೌಡ, ಯಮುನಾ ಗೌಡ, ಸುಮನಾ ಅಂಬಿಗ, ಪದ್ಮಾ ಅಂಬಿಗ ಮುಂತಾದ ಫಲಾನುಭವಿಗಳು ಸುಲಭವಾಗಿಉಚಿತವಾಗಿಗ್ಯಾಸ್ ಸಂಪರ್ಕ ಪಡೆದುಕೊಂಡರು
ಈ ಸಂಧರ್ಭದಲ್ಲಿ ಶಕ್ತಿ ಕೇಂದ್ರದಅಧ್ಯಕ್ಷ ವೆಂಕಟ್ರಮಣಕವರಿ, ಪ್ರಧಾನ ಕಾರ್ಯದರ್ಶಿ ಸಂತೋಷ ಕಿಮಾನಿ, ಗಣೇಶ ಅಂಬಿಗ, ಬಾಳಾ ಡಿಸೋಜಾ, ಮಂಜುನಾಥ ಹರಿಕಂತ್ರ, ಸುರೇಶ ನಾಯ್ಕ, ಮಾದೇವ ಪಟಗಾರ, ಪ್ರೇಮಾ ನಾಯ್ಕ, ಸುರೇಶ ಜಾಲಿಸತ್ಗಿ, ಪ್ರಕಾಶ ನಾಯ್ಕ, ಶ್ರೀಧರ ನಾಯ್ಕ, ಗೋಪಾಲ ನಾಯ್ಕ, ಬಾಳಣ್ಣ ನಾಯ್ಕ, ಜಗದೀಶ ಗಿರಿಯನ್,ಮಂಜು ಮರಾಠಿ, ಚಂದ್ರಶೇಖರ ಗುನಗಾ, ಸಂತೋಷ ಬರ್ಗಿ, ರಮೇಶ ಹರಿಕಾಂತ ಕಿಮಾನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
.
Leave a Comment