ಕುಮಟಾ ತಾಲೂಕಿನ ಮಿರ್ಜಾನನÀಲ್ಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟನಅಧ್ಯಕ್ಷ ನಾಗರಾಜ ನಾಯಕತೊರ್ಕೆಅವರ ನೇತ್ರತ್ವದಲ್ಲಿಕೇಂದ್ರದಉಜ್ವಲ ಯೋಜನೆಯಡಿ ಕಣ್ಣೇ ಅಂಬಿಗ, ಲಕ್ಷ್ಮೀಗೌಡ, ರಾಧಾ ಅಂಬಿಗ, ಲಕ್ಷ್ಮೀ ಅಂಬಿಗ, ಮಂಗಲಾ ಅಂಬಿಗ, ಸುಶೀಲಾ ಅಂಬಿಗ, ಶಾಂತಿಗೌಡ, ದೇವಿ ಗೌಡ, ಯಮುನಾ ಗೌಡ, ಸುಮನಾ ಅಂಬಿಗ, ಪದ್ಮಾ ಅಂಬಿಗ ಮುಂತಾದ ಫಲಾನುಭವಿಗಳು ಸುಲಭವಾಗಿಉಚಿತವಾಗಿಗ್ಯಾಸ್ ಸಂಪರ್ಕ ಪಡೆದುಕೊಂಡರು ಈ ಸಂಧರ್ಭದಲ್ಲಿ ಶಕ್ತಿ ಕೇಂದ್ರದಅಧ್ಯಕ್ಷ ವೆಂಕಟ್ರಮಣಕವರಿ, ಪ್ರಧಾನ … [Read more...] about ಉಜ್ವಲ ಯೋಜನೆಯಡಿ ಗ್ಯಾಸ ವಿತತರಣೆ
ದೇವಿ ಗೌಡ
ಉಜ್ವಲ ಯೋಜನೆಯಡಿ ಉಚಿತಗ್ಯಾಸ್ಕಿಟ್ ವಿತರಣೆ
ತೊರ್ಕೆಗ್ರಾಮಪಂಚಾಯತ ವ್ಯಾಪ್ತಿಯ ಹಿಂದುಳಿದ ಬಡ ಹಾಲಕ್ಕಿ ಗೌಡರೇ ಹೆಚ್ಚಾಗಿರುವ ಮೂಲೆಕೇರಿಯಲ್ಲಿ ಕೇಂದ್ರದಉಜ್ವಲ ಯೋಜನೆಯಡಿಉಚಿತಗ್ಯಾಸ್ಕಿಟ್ ವಿತರಿಸಲಾಯಿತು.ಹಿಂದುಳಿದ ಬಡ ಫಲಾನುಭವಿಗಳು ಸಮಯ, ಹಣ ವ್ಯಯಿಸದೆಅಲೆದಾಟವಿಲ್ಲದೆ ಸುಲಭವಾಗಿಅವರ ಮನೆ ಬಾಗಿಲಲ್ಲೆ ಈ ಯೋಜನೆಯಅನುಕೂಲತೆ ಪಡೆದುಕೊಳ್ಳಬೇಕೆಂಬ ಸದುದ್ದೇಶದಿಂದ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಅವರುತಮ್ಮ ಸಿಬ್ಬಂದಿಗಳೊಂದಿಗೆ ಕಾರ್ಯ ಪ್ರವೃತ್ತರಾಗಿದ್ದಾರೆ.ತಾಯಂದಿರ … [Read more...] about ಉಜ್ವಲ ಯೋಜನೆಯಡಿ ಉಚಿತಗ್ಯಾಸ್ಕಿಟ್ ವಿತರಣೆ