ಕುಮಟಾ . ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ ಗೋಕರ್ಣದ ಮೊಡರ್ನ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ನ್ಯಾಷನಲ್ ಡಿಜಿಟಲ್ ಲಿಟ್ರಸಿ ಮಿಷನ್ ಅಡಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮವನ್ನು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇದ್ದೇ … [Read more...] about ಕಠಿಣ ಪರಿಶ್ರಮದಿಂದ ಮುನ್ನಡೆದರೆ ಯಶಸ್ಸು ಪಡೆಯಲು ಸಾಧ್ಯ
ಬೆಳಕು
ಉಜ್ವಲ ಯೋಜನೆಯಡಿ ಗ್ಯಾಸ ವಿತತರಣೆ
ಕುಮಟಾ ತಾಲೂಕಿನ ಮಿರ್ಜಾನನÀಲ್ಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟನಅಧ್ಯಕ್ಷ ನಾಗರಾಜ ನಾಯಕತೊರ್ಕೆಅವರ ನೇತ್ರತ್ವದಲ್ಲಿಕೇಂದ್ರದಉಜ್ವಲ ಯೋಜನೆಯಡಿ ಕಣ್ಣೇ ಅಂಬಿಗ, ಲಕ್ಷ್ಮೀಗೌಡ, ರಾಧಾ ಅಂಬಿಗ, ಲಕ್ಷ್ಮೀ ಅಂಬಿಗ, ಮಂಗಲಾ ಅಂಬಿಗ, ಸುಶೀಲಾ ಅಂಬಿಗ, ಶಾಂತಿಗೌಡ, ದೇವಿ ಗೌಡ, ಯಮುನಾ ಗೌಡ, ಸುಮನಾ ಅಂಬಿಗ, ಪದ್ಮಾ ಅಂಬಿಗ ಮುಂತಾದ ಫಲಾನುಭವಿಗಳು ಸುಲಭವಾಗಿಉಚಿತವಾಗಿಗ್ಯಾಸ್ ಸಂಪರ್ಕ ಪಡೆದುಕೊಂಡರು ಈ ಸಂಧರ್ಭದಲ್ಲಿ ಶಕ್ತಿ ಕೇಂದ್ರದಅಧ್ಯಕ್ಷ ವೆಂಕಟ್ರಮಣಕವರಿ, ಪ್ರಧಾನ … [Read more...] about ಉಜ್ವಲ ಯೋಜನೆಯಡಿ ಗ್ಯಾಸ ವಿತತರಣೆ
ವಿದ್ಯುತ್ ಸಂಪರ್ಕ ಪಡೆದ ವಾರದಲ್ಲಿಯೇ ಕತ್ತಲು
ಕುಮಟಾ ತಾಲೂಕಿನ ಕುಗ್ರಾಮ ಮೇದನಿ ವಿದ್ಯುತ್ ಸಂಪರ್ಕ ಪಡೆದ ವಾರದಲ್ಲಿಯೇ ಕತ್ತಲಾಗಿದೆ. ಅನಾದಿಕಾಲದಿಂದಲೂ ಚಿಮಣಿ ದೀಪದ ಮುಂದೆ ಜೀವನ ಸಾಗಿಸುತ್ತಿದ್ದ ಗ್ರಾಮಕ್ಕೆ ಸರಕಾರ ಈಚೆಗೆ ವಿದ್ಯುತ್ ಸಂಪರ್ಕವನ್ನು ಒದಗಿಸಿತ್ತು. 2016ರ ನವೆಂಬರ್ ತಿಂಗಳಿನಲ್ಲಿ ಕಾಮಗಾರಿಗೆ ಕುಮಟಾ ಶಾಸಕಿ ಶಾರದಾ ಶೆಟ್ಟಿ ಚಾಲನೆ ನೀಡಿದ್ದರು. ಆರಂಭದಲ್ಲಿ ನೆಲದಡಿ ಕೇಬಲ್ ಎಳೆಯುವ ಪ್ರಸ್ತಾಪವಾಗಿತ್ತಾದರೂ ಬಳಿಕ ಕಂಬಗಳ ಮೂಲಕ ಕೋಟಿಂಗ್ ವೈಯರ್ ಬಳಸಿ ವಿದ್ಯುತ್ ಪೂರೈಕೆ ಮಾಡಲು ಹೆಸ್ಕಾಂ … [Read more...] about ವಿದ್ಯುತ್ ಸಂಪರ್ಕ ಪಡೆದ ವಾರದಲ್ಲಿಯೇ ಕತ್ತಲು