ಹಳಿಯಾಳ:- ಚಿಗರೆಯನ್ನು ಬೇಟೆಯಾಡಿ ತಿನ್ನುವುದಕ್ಕೊಸ್ಕರ ಬೇಯಿಸುತ್ತಿರುವಾಗ ಖಚಿತ ಮಾಹಿತಿ ಪಡೆದ ಸಾಂಬ್ರಾಣಿ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಚಿಗರೆ ಮಾಂಸ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಂಬ್ರಾಣಿ ವಲಯದ ಬಾಳಶೆಟ್ಟಿಕೊಪ್ಪ ಗೌಳಿವಾಡಾ ಗ್ರಾಮದ ಮನೆಯಲ್ಲಿ, ಬಾಳಶೆಟ್ಟಿಕೊಪ್ಪ ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ಚಿಗರೆಯನ್ನು ಕೊಂದು ಮಾಂಸವನ್ನು ಬೆರ್ಪಡಿಸಿ ಖೇಮು ಜನ್ನು ಎಡಗೆರವರ ಮನೆಯಲ್ಲಿ ತಿನ್ನುವದಕ್ಕೋಸ್ಕರ ಬೇಯಿಸುತ್ತಿರುವಾಗ … [Read more...] about ಹಳಿಯಾಳದ ಬಾಳಶೆಟ್ಟಿಕೊಪ್ಪ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಚಿಗರೆ ಬೇಟೆ – ಆರೋಪಿಗಳಿಬ್ಬರ ಬಂಧನ.
kāydiṭṭa araṇya pradēśa
ಅರಣ್ಯಕ್ಕೆ ಬೆಂಕಿ ಹಚ್ಚಿದ ಆರೋಪಿ ಬಂಧನ
ಹಳಿಯಾಳ:- ಬೊಮ್ಮನಳ್ಳಿ ಗ್ರಾಮದ ಕಂಪಾರ್ಟಮೆಂಟ ನಂಬರ: ಐಎಕ್ಸ್-3 ರ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಿ 1 ಎಕರೆ 10 ಗುಂಟೆ ಸುಟ್ಟು ಹಾನಿಯಾದ ಬಗ್ಗೆ ಬೆಂಕಿ ಹಚ್ಚಿದ ಆರೋಪಿಯನ್ನು ಸಾಂಬ್ರಾಣಿ ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬೆಂಕಿ ಪೆಟ್ಟಿಗೆಯನ್ನು ಜಪ್ತ ಪಡಿಸಿ ಯಲ್ಲಾಪುರದ ಹೊಸಳ್ಳಿ ಬೈಲುಂದರ ಗ್ರಾಮದ ಫಕೀರಸಾಬ್ ಬುಡ್ಡೆಸಾಬ ಡುಮಗೋಲಿಯನ್ನು ಬಂಧಿಸಿ ಕರ್ನಾಟಕ ಅರಣ್ಯ ಕಾಯ್ದೆ ಅಂತೆ ಗುನ್ನೆ ದಾಖಲಿಸಿ ನ್ಯಾಯಾಂಗ ವಶಕ್ಕೆ … [Read more...] about ಅರಣ್ಯಕ್ಕೆ ಬೆಂಕಿ ಹಚ್ಚಿದ ಆರೋಪಿ ಬಂಧನ