ಹಳಿಯಾಳ :- ರಸ್ತೆಯ ಮೇಲೆ ಇಕ್ಕೆಲಗಳಿಗೆ ತಾಗಿ ತುಂಬಿ ನಿಂತಿರುವ ನೀರು. ಇದು ರಸ್ತೆಯೋ ಅಥವಾ ನದಿಯೋ ಎಂಬ ಪ್ರಶ್ನೇ ಇಲ್ಲಿ ಸಂಚಾರ ಮಾಡುವವರು ಕೇಳುತ್ತಾರೆ. ಮಳೆ ನೀರು ಸರಾಗವಾಗಿ ಮುಂದೆ ಸಾಗಲು ಗಟಾರವಿಲ್ಲದೇ ರಸ್ತೆಯೇ ನದಿಯಂತಾಗಿರುವ ಚಿತ್ರಣ ಪಟ್ಟಣದ ಛತ್ರಪತಿ ಶಿವಾಜಿ ಮಹಾರಾಜರ ಕಿಲ್ಲಾ ಪ್ರದೇಶದಲ್ಲಿ ಕಾಣ ಸಿಗುತ್ತದೆ. ಪಟ್ಟಣದ ಬಸವನಗಲ್ಲಿ, ದೇಸಾಯಿಗಲ್ಲಿ ಸನಿಹವಿರುವ ಶಿವಾಜಿ ಮಹಾರಾಜರ ಕಿಲ್ಲಾ ಕೋಟೆ ಪ್ರದೇಶದಲ್ಲಿ ಸರ್ಕಾರದ ಪ್ರವಾಸಿ ಮಂದಿರಗಳು, ಕೊಟೆ … [Read more...] about ಇದು ರಸ್ತೆಯೋ – ನದಿಯೋ ? ಹಳಿಯಾಳದ ಕಿಲ್ಲಾ ರಸ್ತೆಯ ಅವಾಂತರ
killa area
ದಾಖಲೆ ಇಲ್ಲದ ಅಕ್ರಮ ಅಕ್ಕಿ ಸಾಗಾಟ- ಹಳಿಯಾಳ ಪೋಲಿಸ್ ಇಲಾಖೆ ಕಾರ್ಯಾಚರಣೆ ಮಾಲು ಸಮೇತ ಆರೋಪಿ ವಶಕ್ಕೆ
ಹಳಿಯಾಳ:- ದಾಖಲೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಅಕ್ಕಿ ಮೂಟೆಗಳನ್ನು ಸೋಮವಾರ ಬೆಳಗಿನ ಜಾವ ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ವಶಪಡಿಸಿಕೊಳ್ಳುವಲ್ಲಿ ಹಳಿಯಾಳ ಪೋಲಿಸ್ ಇಲಾಖೆ ಯಶಸ್ವಿಯಾಗಿದೆ. ಪಟ್ಟಣದ ಖಾಜಿಗಲ್ಲಿ ನಿವಾಸಿ ಯಾಸೀನಅಬ್ದುಲ್ ಶುಕುರ ದಲಾಲ ಎಂಬಾತ ಟಾಟಾ ಗೂಡ್ಸ್ (ಕೆಎ 29-7885) ನಂಬರಿನ ವಾಹನದಲ್ಲಿ 48 ಮೂಟೆಗಳಲ್ಲಿ ಸುಮಾರು 2834 ಕೆಜಿ ದಾಖಲೆ ಇಲ್ಲದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ದಾಂಡೇಲಿ ಹಳಿಯಾಳ ಮಾರ್ಗದ ಪಟ್ಟಣದ ಕಿಲ್ಲಾ … [Read more...] about ದಾಖಲೆ ಇಲ್ಲದ ಅಕ್ರಮ ಅಕ್ಕಿ ಸಾಗಾಟ- ಹಳಿಯಾಳ ಪೋಲಿಸ್ ಇಲಾಖೆ ಕಾರ್ಯಾಚರಣೆ ಮಾಲು ಸಮೇತ ಆರೋಪಿ ವಶಕ್ಕೆ
ಹಳಿಯಾಳ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವಿದ್ಯಾಮಾನ 4 ಮಹಿಳೆಯರು ,3 ಬಿಜೆಪಿಯ ಮುಖಂಡರು ಸೇರಿದಂತೆ 25 ಜನರ ಮೇಲೆ ಪ್ರಕರಣ ದಾಖಲು
ಹಳಿಯಾಳ:- ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಕಿಲ್ಲಾ ಪ್ರದೇಶದ ಪ್ರಮುಖ ವೃತ್ತದಲ್ಲಿ ರಾತ್ರೋರಾತ್ರಿ ಶ್ರೀ ಛತ್ರಪತಿ ಶೀವಾಜಿ ಮಹಾರಾಜರ ಅಶ್ವಾರೂಢ ಶಿವಾಜಿ ಪುಥ್ಥಳಿ ಸ್ಥಾಪನೆಗೆ ಸಂಬಂಧಿಸಿದಂತೆ ಬಿಜೆಪಿ ಹಳಿಯಾಳ ತಾಲೂಕಾಧ್ಯಕ್ಷರು ಹಾಗೂ ಬಿಜೆಪಿಯ ನೂತನ ಪುರಸಭಾ ಸದಸ್ಯರು ಸೇರಿದಂತೆ ಈಗಾಗಲೇ 25 ಜನರ ಮೇಲೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇನ್ನೂ ಎಷ್ಟು ಜನರ ಮೇಲೆ ಪ್ರಕರಣ ದಾಖಲಾಗಲಿದೆ ಎನ್ನುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಿಲ್ಲಾ ಭಾಗದ … [Read more...] about ಹಳಿಯಾಳ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವಿದ್ಯಾಮಾನ 4 ಮಹಿಳೆಯರು ,3 ಬಿಜೆಪಿಯ ಮುಖಂಡರು ಸೇರಿದಂತೆ 25 ಜನರ ಮೇಲೆ ಪ್ರಕರಣ ದಾಖಲು