ಹೊನ್ನಾವರ: ಡಿ.ಎಸ್.ಇ.ಆರ್.ಟಿ ಪ್ರತಿ ವರ್ಷ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ನ್ಯಾಷನಲ್ ಮೀನ್ಸ್ ಮೇರಿಟ್ ಸ್ಕಾಲರ್ ಸೀಪ್ (ಎನ್.ಎಮ್.ಎಂ.ಎಸ್) ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ 2018 ರ ಪರೀಕ್ಷೆಯಲ್ಲಿ ಶ್ರೇಯಾಂಕಿತÀರಾಗಿ ವಿದ್ಯಾರ್ಥಿವೇತನಕ್ಕೆ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಕುಮಾರ ಚರಣ ಗೋವಿಂದ ನಾಯ್ಕ, ದಿನೇಶ ಮಂಜು ಮುಕ್ರಿ ಹಾಗೂ ಕುಮಾರಿ ಸ್ನೇಹಾ ತಿಮ್ಮಣ್ಣ ನಾಯ್ಕ … [Read more...] about ಶ್ರೀ ಚೆನ್ನಕೇಶವ ಪ್ರೌಢಶಾಲೆಯ ವಿದ್ಯಾರ್ಥಿಗಳು ಎನ್.ಎಮ್.ಎಂ.ಎಸ್ ವಿದ್ಯಾರ್ಥಿವೇತನಕ್ಕೆ ಆಯ್ಕೆ