ಕನ್ನಡ ಜ್ಯೋತಿ ಯುವಕ ಸಂಘ ಗೇರುಸೊಪ್ಪಾ ಇವರ ವತಿಯಿಂದ ಗುರುಕುಲಕ್ಕೆ ಧನಸಹಾಯ ಜೊತೆ ಅಲ್ಲಿಯ ವಿದ್ಯಾರ್ಥಿಗಳಿಗೆ ಹಣ್ಣುಹಂಪಲು ವಿತರಣೆ ಮಾಡುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದಾರೆ. ಹೊನ್ನಾವರ ತಾಲೂಕಿನ ವಿವಿದಡೆ ಸಮಾಜಮುಖಿ ಕಾರ್ಯನಡೆಸುವ ಮೂಲಕ ಇತರೆ ಸಂಘಟನೆಗೆ ಮಾದರಿಯಾಗಿರುವ ಗೇರುಸೊಪ್ಪಾ ಕನ್ನಡ ಜ್ಯೂತಿ ಯುವಕ ಸಂಘ ತಾಲೂಕಿನ ಕರ್ಕಿಯ ಶ್ರೀ ದಯಾಶಂಕರ ಗುರುಕುಲದ ವಿದ್ಯಾರ್ಥಿಗಳಿಗೆ ಪೋಷಣೆಯ ಸಲುವಾಗಿ 5 ಸಾವಿರ ಮೊತ್ತದ ಚೆಕ್ ವಿತರಣೆ ನಡೆಸಿದರು. ಅಲ್ಲದೇ … [Read more...] about ಗುರುಕುಲಕ್ಕೆ ಸಹಾಯಹಸ್ತ ನೀಡಿದ ಗೇರುಸೊಪ್ಪಾದ ಜ್ಯೂತಿ ಯುವಕ ಸಂಘ