ಹಳಿಯಾಳ:- ರೈತ ಸಮುದಾಯದ ಹಿತಾಸಕ್ತಿಯನ್ನು ಗಮದಲ್ಲಿಟ್ಟುಕೊಂಡು ಕೆಡಿಸಿಸಿ ಬ್ಯಾಂಕನವರು ಈಗಾಗಲೇ 303ಕೋಟಿ ರೂ. ಬೃಹತ್ ಮೊತ್ತವನ್ನು ರೈತರ ಖಾತೆಗಳಿಗೆ ಜಮೆ ಮಾಡಿದ್ದು ಸರ್ಕಾರದಿಂದ ಈ ಮೊತ್ತ ಈವರೆಗೆ ಕೆಡಿಸಿಸಿ ಬ್ಯಾಂಕ್ಗೆ ಭರಣ ಆಗದೆ ಇರುವುದರಿಂದ ಇನ್ನೂಳಿದ ರೈತರಿಗೆ ಸಮಸ್ಯೆಯಾಗುತ್ತಿದ್ದು ರೈತರು ಸಹಕರಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೊಟ್ನೆಕರ ಮನವಿ ಮಾಡಿದ್ದಾರೆ. ಪಟ್ಟಣದ ತಮ್ಮ ಕಚೇರಿಯಲ್ಲಿ ನಡೆಸಿದ … [Read more...] about 303 ಕೊಟಿ ರೂ ಹಣ ಈಗಾಗಲೆ ರೈತರ ಖಾತೆಗೆ ಜಮಾ ಮಾಡಲಾಗಿದೆ ರೈತ ಸಮುದಾಯದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಕೆಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ;ಎಸ್ ಎಲ್ ಘೊಟ್ನೇಕರ
MLC SL ghotnekar press meet
ಅಭಿವೃದ್ದಿ ಆಧರಿಸಿ ಮತ ಕೇಳಿ -ಹೊರತು ಜನರಲ್ಲಿ ಗೊಂದಲ ಮೂಡಿಸಬೇಡಿ- ಎಸ್.ಎಲ್.ಘೊಟ್ನೇಕರ.
ಹಳಿಯಾಳ:- ನೀವು ಮಾಡಿರುವ ಅಭಿವೃದ್ದಿ ಹಾಗೂ ನಿಮ್ಮ ಸರ್ಕಾರದ ಅಭಿವೃದ್ದಿ ಏನು ಎಂಬುದನ್ನು ಆಧರಿಸಿ ಮತ ಕೇಳಿ ಹೊರತು ಶಿವಾಜಿ ಮಹಾರಾಜರ ಹೆಸರು ಬಳಸಿ ಕ್ಷೇತ್ರದಲ್ಲಿ ಬಹುಸಂಖ್ಯಾತ ಮರಾಠರದಲ್ಲಿ ಗೊಂದಲ ಮೂಡಿಸಿ ಶಿವಾಜಿ ಹೆಸರಿನಿಂದ ಮತಕೇಳಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಎಚ್ಚರಿಕೆ ನೀಡಿದರು. ಪಟ್ಟಣದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಹಲವು ಭಾಗಗಳಲ್ಲಿ ಶಿವಾಜಿ ಪುಥ್ಥಳಿಗೆ ಕಾಂಗ್ರೇಸ್ ಸರ್ಕಾರ ಹಾಗೂ ದೇಶಪಾಂಡೆ … [Read more...] about ಅಭಿವೃದ್ದಿ ಆಧರಿಸಿ ಮತ ಕೇಳಿ -ಹೊರತು ಜನರಲ್ಲಿ ಗೊಂದಲ ಮೂಡಿಸಬೇಡಿ- ಎಸ್.ಎಲ್.ಘೊಟ್ನೇಕರ.