ಹೊನ್ನಾವರ .ಉತ್ತರ ಕನ್ನಡ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಮೊಹಮ್ಮದ ರೋಶನ್ ರವರು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯ ನಿರ್ವಹಣೆಗಾಗಿ ಕಾರ್ಯಪ್ರವೃತ್ತರಾಗಿದ್ದು, ವಿವಿಧ ತಾಲೂಕುಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ಉತ್ತರ ಕನ್ನಡರವರ ಸಲಹೆಯಂತೆ ನಿರಂತರ ಭೇಟಿ ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ಬೇಸಿಗೆಯ ಕಾಲದಲ್ಲಿ ಕುಡಿಯುವ ನೀರಿಗಾಗಿ ಕಷ್ಟಪಡುತ್ತಿರುವುದನ್ನು ಗಮನಿಸಿ ವಿವಿಧ ಸ್ಥಳಗಳಿಗೆ ಸ್ವತ: ತಾವೇ ಭೇಟಿ ನೀಡಿ ಗ್ರಾಮೀಣ ಜನರ … [Read more...] about ಜಿಲ್ಲಾ ಪಂಚಾಯತ ಸಿಇಓ ನಡಿಗೆ ಹಳ್ಳಿಯ ಕಡೆಗೆ