ಹೊನ್ನಾವರ; ಕಾಂಗ್ರೇಸ್ ಜೆಡಿಎಸ್ ಮೈತ್ರಿ ಪಕ್ಷದ ಪ್ರಚಾರಸಭೆ ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಮೈದಾನದಲ್ಲಿ ನಡೆಯಿತು. ಜಿಲ್ಲೆಯ ಮೀನುಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿದಂತೆ ಮೀನುಗಾರರ ಸಾಲ ಮನ್ನಕ್ಕಾಗಿ ಸಂಸತ್ತನಲ್ಲಿ ಒಮ್ಮೆಯು ದ್ವನಿ ಎತ್ತಲಿಲ್ಲ. ಕ್ಷೇತ್ರದಲ್ಲಿ ಕೈಗಾರಿಕೆ, ಬಂದರು, ಪ್ರವಾಸೋದ್ಯಮ ಅಭಿವ್ರದ್ದಿಗಾಗಿ ಒಮ್ಮೆಯು ಪಾರ್ಲಿಮೆಂಟ್ನಲ್ಲಿ ಮಾತನಾಡಿಲ್ಲ. ಹಿಂದೂ ಯುವಕರಿಗಾಗಿ ಉದ್ಯೋಗ ಸೃಷ್ಠಿಗÉ ಕಾರ್ಯಕ್ರಮ … [Read more...] about ಕೇಸರಿ ಬಾವುಟ ನಾಮ ನೀಡಿ ನಾಮ ಹಾಕಿದ್ದು ಬಿಟ್ಟರೆ ಹಿಂದೂ ಯುವಕರಿಗೆ ಏನು ಮಾಡಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅನಂತ ವಿರುದ್ದ ವಾಗ್ದಾಳಿ.