ಉತ್ತರಕನ್ನಡ ಜಿಲ್ಲಾ ಅರಣ್ಯ ಅತಿಕ್ರಮಣದಾರರಿಂದ ಮತ್ತೊಂದು ಹಂತಹ ಹೋರಾಟಕ್ಕೆ ಅಣಿಯಾಗುತ್ತಿದ್ದು ಹೊನ್ನಾವರದಲ್ಲಿ ಮುಂದಿನ ಜೈಲ್ ಬರೋ ಕುರಿತಾಗಿ ಪೂರ್ವಭಾವಿ ಸಭೆ ನಡೆಯಿತು.ಹೊನ್ನಾವರ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ನಡೆದ ಅತಿಕ್ರಮಣದಾರರ ಜೈಲ್ ಬರೋ ಪೂರ್ವಭಾವಿಯ ಸಭೆಯಲ್ಲಿ ಭೂಮಿಯ ಒಡೆತನ ನಮ್ಮ ಹಕ್ಕು ಅದು ಬೇರೆಯವರಿಂದ ದಾನ ಅಥವಾ ಭಿಕ್ಷೆಯಾಗಿ ಪಡೆಯುದಲ್ಲ ಜನಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಸರ್ಕಾರ ಅತಿಕ್ರಮಣದಾರರ ಸಮಸ್ಯೆಯನ್ನು ಬಗೆಹರಿಸಲು ಮನಸ್ಸು … [Read more...] about ಮಾರ್ಚ ೨ ರಂದು ಕುಮುಟಾದಲ್ಲಿ ಅರಣ್ಯ ಅತಿಕ್ರಮಣ ಹೊರಾಟಗಾರರಿಂದ ನಡೆಯಲಿದೆ ಜೈಲ್ ಬರೊ ಕಾರ್ಯಕ್ರಮ