ಕೈಲಾಗದವರ ಕಷ್ಟಕ್ಕೆ ಕರಗುವ.. ಅಸಹಾಯಕರ ಸ್ಥಿತಿಗೆ ಮರುಗುವ ಸಾಕಷ್ಟು ಮನಸ್ಸುಗಳು ನಮ್ಮ ನಡುವಿದೆ. ಆದರೆ ಸಹಾಯಕ್ಕೆ ಮುಂದಾಗುವವರ ಒಳ್ಳೆಯತನವನ್ನೇ ದುರುಪಯೋಗಮಾಡಿಕೊಂಡು ವಂಚಿಸುವ ಕೆಟ್ಟ ಮನಸ್ಥಿತಿಯ ಜನರಿಂದಾಗಿ ನಿಜವಾಗಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲೂ ಜನರು ಹಿಂದೆಮುಂದೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಸೋಮವಾರ ಎರಡು ಓಮ್ನಿ ಒಂದು ಒಂದು ಟಾಟಾ ಏಸ್ ವಾಹದನಲ್ಲಿ ಬಂದಿದ್ದ ಮೈಸೂರು ಕಡೆಯವರೆಂದು ಹೇಳಿಕೊಂಡ ಹಲವು ಮಂದಿ ಇಡೀ ಪಟ್ಟಣವನ್ನು ಸುತ್ತಾಡಿ … [Read more...] about ಹೊರಗೆ ಸಮಾಜಸೇವೆಯ ಸೋಗು..ಒಳಗೆ ವಂಚನೆಯ ಜಾಲ
ORPHANAGE
ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದ ಅಜ್ಜಿಗೆ ಪ್ರಚಲಿತ ಆಶ್ರಯಧಾಮದ ನಾಗರಾಜ ನಾಯ್ಕ ಆಸರೆ.
ಸಿದ್ದಾಪುರ :- 9ತಿಂಗಳು ಹೊತ್ತು ಹೆತ್ತ ಮಕ್ಕಳಿಂದ ತಿರಸ್ಕಾರಗೊಂಡು ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಅಜ್ಜಿಯನ್ನು ತಾಲೂಕಿನ ಮುಗದೂರಿನಲ್ಲಿಯ ಪ್ರಚಲಿತ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥರಾದ ನಾಗರಾಜ ನಾಯ್ಕ ರಕ್ಷಣೆ ಮಾಡಿ ಆಶ್ರಮಕ್ಕೆ ಕರೆದುಕೊಂಡು ಹೋಗಿ ಮಾನವೀಯತೆ ಮೆರೆದಿದ್ದಾರೆ. ಸಿದ್ದಾಪುರ ಪಟ್ಟಣದಲ್ಲಿ ಕೆಲವು ತಿಂಗಳುಗಳಿಂದ ರಸ್ತೆಯ ಮೇಲೆ ತಿರುಗಾಡುತ್ತ ಅನಾಥ ಸ್ಥಿತಿಯಲ್ಲಿ ವಾಸಮಾಡುತಿದ್ದ ಅಂದಾಜು 80 ವರ್ಷದ … [Read more...] about ರಸ್ತೆಯ ಮೇಲೆ ಅನಾಥ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದ ಅಜ್ಜಿಗೆ ಪ್ರಚಲಿತ ಆಶ್ರಯಧಾಮದ ನಾಗರಾಜ ನಾಯ್ಕ ಆಸರೆ.
DR. RAJKUMAR’S BIRTH ANNIVERSARY CELEBRATED IN ORPHANAGE
ANKOLA :- Dr. Rajkumar's birth anniversary was grandly celebrated at Chirst friendly orphanage. This good dead was done by Rajkumar fan club from nelompu & madhukar friends., they provided orphans with fruits, bread , milk & flowers.Function's main guest suresh naik algeri innaurgated the function& spoke , DR. Rajkumar is not only actor he is godly … [Read more...] about DR. RAJKUMAR’S BIRTH ANNIVERSARY CELEBRATED IN ORPHANAGE