ಹೊನ್ನಾವರ;.Àಕರ್ನಾಟಕ ಅರಣ್ಯ ಇಲಾಖೆ ಹೊನ್ನಾವರ ಇವರ ಆಶ್ರಯದಲ್ಲಿ ತಾಲೂಕಾ ಆಡಳಿತ. ಪಟ್ಟಣ ಪಂಚಾಯತ ಹೊನ್ನಾವರ. ಜಿಲ್ಲಾ ಪಂಚಾಯತ ಕಾರವಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾನೂನು ಸೇವಾ ಸಮಿತಿ, ವಕಿಲರ ಸಂಘ ಹಾಗೂ ವಿವಿದ ಇಲಾಖೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.ಹೊನ್ನಾವರ ದುರ್ಗಾಕೇರಿಯ ಸೆಂಟ್ ಥಾಮಸ್ ಮೈದಾನಲ್ಲಿ ಸಸಿ ನಡುವುದರ ಮೂಲಕ ಹೊನಾವರ ಸಿವಿಲ್ ಕೋರ್ಟ ಹಿರಿಯ ನ್ಯಾಯಾಧಿಸರಾದ ಚನ್ನಕೇಶವ ರೆಡ್ಡಿ ಪ್ಲಾಸ್ಟಿಕ್ ಮುಕ್ತ ಹೊನ್ನಾವರ … [Read more...] about ವಿವಿದ ಇಲಾಖೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ