ಹೊನ್ನಾವರ: ಪ್ರವಾಸೋದ್ಯಮ ಕ್ಷೇತ್ರ ಪ್ರವಾಸಿಗರಿಗೆ ಆದ್ಯತೆ ನೀಡಬೇಕು. ನಮ್ಮ ಜಿಲ್ಲೆಯವರು ಮಡಿವಂತಿಕೆ ಬಿಟ್ಟರೆ ಪ್ರವಾಸೋದ್ಯಮ ಕ್ಷೇತ್ರ ಬೆಳೆಯಲಿದೆ ಎಂದು ಕಾರ್ಮಿಕ ಸಚೀವರು ಜಿಲ್ಲಾ ಉಸ್ತುವಾರಿ ಸಚೀವರಾದ ಶಿವರಾಮ ಹೆಬ್ಬಾರ್ ಹೇಳಿದರು. ಪ್ರವಾಸೊದ್ಯಮ ಇಲಾಖೆಯ ಸಹಕಾರದ ಮೇರೆಗೆ ಉದ್ಘಾಟನೆಗೊಂಡ ತಾಲೂಕಿನ ಹೊಸಾಕುಳಿ ಗ್ರಾಮದ ಹೀರೆಮಕ್ಕಿಯಲ್ಲಿ ನೂತನವಾಗಿ ನಿರ್ಮಾಣದ ಅರೇಖಾ ಕೌಂಟಿ ಹೊಮ್ ಸ್ಟೇ ಉದ್ಘಾಟನೆ ನೇರವೇರಿಸಿ ಅವರು … [Read more...] about ಅರೇಖಾ ಕೌಂಟಿ ಹೊಮ್ ಸ್ಟೇ ಉದ್ಘಾಟಿಸಿದ ಸಚೀವ ಶಿವರಾಮ್ ಹೆಬ್ಬಾರ್