ಹೊನ್ನಾವರ ಪಟ್ಟಣದ ಸೆಂಟ್ ಅಂತೋನಿ ಕ್ರೀಡಾಂಗಣದಲ್ಲಿ ಲಯನ್ಸ್ ಕ್ಲಬ್ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಆಹ್ವಾನಿತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯು ಕ್ರೀಡಾಭಿಮಾನಿಗಳ ರಸದೊತನ ನೀಡಿತು. ಪುರುಷರ ವಿಭಾಗದಲ್ಲಿ ಬಳ್ಳಾರಿಯ ಜಿಂದಾಲ್ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಮೂಡಬಿದರೆಯ ಆಳ್ವಾಸ್ ತಂಡ ಪ್ರಶಸ್ತಿಯನ್ನು ಪಡೆದುಕೊಂಡವು. ಪಂದ್ಯಾವಳಿಯಲ್ಲಿ ರಾಜ್ಯ ವಿವಿಧ ಭಾಗಗಳಿಂದ ಪುರುಷರ 5 ಮತ್ತು ಮಹಿಳೆಯರ 4 ತಂಡಗಳು ಸೇರಿದಂತೆ ಪ್ರತಿಷ್ಠಿತ 9 ತಂಡಗಳು … [Read more...] about ಲಯನ್ಸ ಕ್ಲಬ್ ಹೊನ್ನಾವರ ಆಯೋಜಿಸಿದ ವಾಲಿಬಾಲ್ ಪಂದ್ಯಾವಳಿ ಪುರುಷರ ವಿಭಾಗದ ಬಳ್ಳಾರಿಯ ಜಿಂದಾಲ್ ತಂಡ ಮಹಿಳಾ ವಿಭಾಗದಲ್ಲಿ ಆಳ್ವಾಸ್ ತಂಡ ಚಾಂಪಿಯನ್.
Railways
15 ದಿನಗಳಲ್ಲಿ ಪ್ರಯಾಣಕರ ರೈಲು ಪ್ರಾರಂಭಿಸದೆ ಇದ್ದಲ್ಲಿ “ರೈಲ್ ರೋಕೊ”- ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿ ಎಚ್ಚರಿಕೆ.
ದಾಂಡೇಲಿ: ಹುಬ್ಬಳ್ಳಿಯಯಿಂದ ದಾಂಡೇಲಿ ವರೆಗೆ 15 ದಿನಗಳಲ್ಲಿ ಪ್ರಯಾಣ ಕರ ರೈಲು ಪ್ರಾರಂಭಿಸದೆ ಇದ್ದರೆ ದಾಂಡೇಲಿಗೆ ಬರುವ ಗೂಡ್ಸ ರೈಲನ್ನು ತಡೆಹಿಡಿದು “ರೈಲ್ ರೋಕೊ” ನಡೆಸುವುದಾಗಿ ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿ ಖಡಕ್ ಎಚ್ಚರಿಕೆಯನ್ನು ನೀಡಿದೆ. ಸಮೀತಿಯ ಪದಾಧಿಕಾರಿಗಳು ಹುಬ್ಬಳ್ಳಿ ಜನರಲ್ ಮ್ಯಾನೇಜರ ಸೌತ್ ವೇಷ್ಟರ್ನ ರೈಲ್ವೆ, ರೈಲ್ವೆ ಮಂತ್ರಿಗಳಿಗೆ, ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ, ರಾಜ್ಯ ಸಚಿವ ಆರ್.ವಿ.ದೇಶಪಾಂಡೆ, ಪ್ರಲ್ಹಾದ ಜೋಶಿ ಸಂಸದರು, … [Read more...] about 15 ದಿನಗಳಲ್ಲಿ ಪ್ರಯಾಣಕರ ರೈಲು ಪ್ರಾರಂಭಿಸದೆ ಇದ್ದಲ್ಲಿ “ರೈಲ್ ರೋಕೊ”- ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿ ಎಚ್ಚರಿಕೆ.