ಹಳಿಯಾಳ :- ಮನುಷ್ಯ ಪ್ರಕೃತೀಯ ವಿರುದ್ದ ನಡೆಯುತ್ತಿರುವುದರಿಂದ ಇಂದು ಕೊರೊನಾದಂತಹ ಮಹಾಮಾರಿ ಜಗತ್ತನ್ನೇ ಸಂಕಷ್ಟದ ಕೂಪಕ್ಕೆ ತಳ್ಳಿದ್ದು, ಇನ್ನಾದರೂ ಮನುಷ್ಯ ಪ್ರಕೃತಿಯನ್ನು ಪ್ರೀತಿಸಬೇಕಿದೆ ಎಂದು ಚಿಕ್ಕತೊಟ್ಟಲಕೆರಿ ಮತ್ತು ಶಿರಸಿ ಬಣ್ಣದ ಮಠದ ಶ್ರೀಶಿವಲಿಂಗ ಮಹಾಸ್ವಾಮಿಗಳು ಕರೆ ನೀಡಿದ್ದಾರೆ.ಪಟ್ಟಣದ ವೀರಕ್ತ ಮಠದಲ್ಲಿ ಹಳಿಯಾಳ ತಾಲೂಕಿನ ಹಿರಿಯ ಆಧ್ಯಾತ್ಮಿಕ ಚಿಂತಕರು, ಪ್ರವಚನಕಾರರು, ಉತ್ತರ ಕನ್ನಡ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ನ … [Read more...] about ಮನುಷ್ಯ ಪ್ರಕೃತಿಯನ್ನು ಪ್ರೀತಿಸಬೇಕಿದೆ – ಹಳಿಯಾಳದಲ್ಲಿ ನಡೆದ ಶೃದ್ದಾಂಜಲಿ ಕಾರ್ಯಕ್ರಮದಲ್ಲಿ ಶಿವಲಿಂಗ ಮಹಾಸ್ವಾಮಿಗಳ ಕರೆ.
RELIGION
ಸಂಸದ ಅನಂತಕುಮಾರ್ ಹೆಗಡೆಯ ನಾಲಿಗೆಯಲ್ಲಿಯೆ ವಿಷವಿದೆ. ಈ ವ್ಯಕ್ತಿಯ ಸಾಧನೆ ಶೂನ್ಯ. ಪ್ರತಿ ಬಾರಿ ಮತ ಕೇಳುವಾಗ ಬೇರೆಯವರ ಹೆಸರಿನಲ್ಲಿ ಮತ ಕೇಳುವವ ಮಹಾನುಭಾವ ; ಆನಂದ ಅಸ್ನೋಟಿಕರ್
ಹೊನ್ನಾವರ: ತಾಲೂಕಿನ ಅರೇಅಂಗಡಿಯಲ್ಲಿ ಶುಕ್ರವಾರ ನಡೆದ ಪ್ರಚಾರ ಸಭೆಯನ್ನುದ್ದೇಸಿಸಿ ಮಾತನಾಡುತ್ತಿದ್ದರು. ಈ ಬಾರಿ ಬದಲಾವಣೆಗಾಗಿ, ಜಿಲ್ಲೆಗೆ ನ್ಯಾಯ ಒದಗಿಸುವ ಸಲುವಾಗಿ ಈ ಬಾರಿ ನನಗೆ ಅವಕಾಶÀ ನೀಡಿ ಎಂದರು. ಕಳೆದ 25 ವರ್ಷ ಭಾಷಣದಲ್ಲೆ ಮರಳು ಮಾಡಿದ್ದಾರೆ. ಅಭಿವ್ರದ್ದಿ ಶೂನ್ಯ. ಇವರು ಕೆಂದ್ರ ಸಚಿವರಾಗಿದ್ದರು ಕೂಡಾ ಜಿಲ್ಲೆಯ ಅಭಿವ್ರದ್ದಿ ಕುರಿತು ಗಮನ ಹರಿಸಿಲ್ಲ. ಜಾತಿ ಧರ್ಮಗಳ ನಡುವೆ ಬೆಂಕಿಯಿಟ್ಟು ಬೆಳೆಬೆಯಿಸಿಕೊಳ್ಳುತ್ತಿದ್ದಾನೆ. ಜೈನ ಧರ್ಮದ ಕುರಿತು … [Read more...] about ಸಂಸದ ಅನಂತಕುಮಾರ್ ಹೆಗಡೆಯ ನಾಲಿಗೆಯಲ್ಲಿಯೆ ವಿಷವಿದೆ. ಈ ವ್ಯಕ್ತಿಯ ಸಾಧನೆ ಶೂನ್ಯ. ಪ್ರತಿ ಬಾರಿ ಮತ ಕೇಳುವಾಗ ಬೇರೆಯವರ ಹೆಸರಿನಲ್ಲಿ ಮತ ಕೇಳುವವ ಮಹಾನುಭಾವ ; ಆನಂದ ಅಸ್ನೋಟಿಕರ್
ಧರ್ಮ ರಕ್ಷಣೆ ಮಾಡಬೇಕಿದ್ದರೇ ಮಠ ಕಟ್ಟಿಕೊಳ್ಳಿ – ರಾಜಕೀಯ ಮಾಡಬೇಡಿ – ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಲೋಕಸಭಾ ಅಭ್ಯರ್ಥಿ ಆನಂದ ಅಸ್ನೋಟಿಕರ್ ಕಿಡಿ
ಹಳಿಯಾಳ:- ಧರ್ಮ ರಕ್ಷಣೆ ಮಾಡಲು ಲೋಕಸಭಾ ಸದಸ್ಯನಾಗಿದ್ದೇನೆ, ರಾಜಕಾರಣ ಮಾಡುತ್ತಿದ್ದೇನೆ ಎನ್ನುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಧರ್ಮ ರಕ್ಷಣೆ ಮಾಡಬೇಕಿದ್ದರೇ ಮಠ ಮಾಡಿ- ಮಠ ಕಟ್ಟಿಕೊಂಡು ಪ್ರವಚನ ನೀಡಿ ಅದನ್ನು ಬಿಟ್ಟು ರಾಜಕೀಯ ಮಾಡಬೇಡಿ- ಅನಂತಕುಮಾರ ರಾಜಕೀಯಕ್ಕೆ ನಯಾ ಪೈಸೆ ಲಾಯಕ್ಕಿಲ್ಲವೆಂದು ಲೋಕಸಭಾ ಕಾಂಗ್ರೇಸ್-ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಟೀಕಾ ಪ್ರಹಾರ ನಡೆಸಿದರು. ಪಟ್ಟಣದಲ್ಲಿ ಕಾರ್ಯಕರ್ತರ ಸಭೆಗೂ ಮುನ್ನ … [Read more...] about ಧರ್ಮ ರಕ್ಷಣೆ ಮಾಡಬೇಕಿದ್ದರೇ ಮಠ ಕಟ್ಟಿಕೊಳ್ಳಿ – ರಾಜಕೀಯ ಮಾಡಬೇಡಿ – ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಲೋಕಸಭಾ ಅಭ್ಯರ್ಥಿ ಆನಂದ ಅಸ್ನೋಟಿಕರ್ ಕಿಡಿ
MUSLIM BOY CHANGED RELIGION DUE TO LOVE
YELLAPUR :They both were in love with each other for past 4 years, they were no sign of dispute between only hurdle in their love was RELIGION. Boy was Muslim and his lady love was Hindu. This interesting story is from uttara kannada district’s yellapur, Muslim guy name Hasan Rahim Khan and Hindu girl name is Yashoda. They wanted to get married but RELIGION was in the … [Read more...] about MUSLIM BOY CHANGED RELIGION DUE TO LOVE