ಬೆಂಗಳೂರು ಮೇ 21, 2019 – ರಾಜ್ಯದ ತೀವ್ರ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಉದ್ಯೋಗ ಸೃಜನೆ, ಮೇವಿನ ಕೊರತೆಯಾಗದಂತೆ ಎಲ್ಲಾ ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಳ್ಳುವುದರ ಜೊತೆಗೆ ಕಳೆದ ಸಾಲಿನ ಮುಂಗಾರಿನಲ್ಲಿ ಬೆಳೆ ನಷ್ಟ ಸಂತ್ರಸ್ತ ರೈತರ ಪಾಲಿನ ಪರಿಹಾರ ಹಣವನ್ನು ಕೂಡಲೇ ಪಾವತಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಕಂದಾಯ ಸಚಿವ, ಆರ್.ವಿ.ದೇಶಪಾಂಡೆ ನೀಡಿದ್ದಾರೆ. ಜೊತೆಗೆ, ಜನ ಹಾಗೂ ಜಾನುವಾರುಗಳಿಗೆ ಯಾವುದೇ … [Read more...] about ರೈತರಿಗೆ ಬೆಳೆ ನಷ್ಟ ಪರಿಹಾರ ಸಕಾಲದಲ್ಲಿ ಪಾವತಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಕಂದಾಯ ಸಚಿವ, ಆರ್.ವಿ.ದೇಶಪಾಂಡೆ
Revenue minister
ಜಾರ್ಜ್ ಫರ್ನಾಂಡಿಸ್ ನಿಧನದಿಂದ ಅಪಾರ ನಷ್ಟ: ಕಂದಾಯ ಸಚಿವ ದೇಶಪಾಂಡೆ ತೀವ್ರ ಶೋಕ
ಬೆಂಗಳೂರು, ಜನವರಿ 29, 2019- ಕೇಂದ್ರದ ಮಾಜಿ ಸಚಿವ, ಸಮಾಜವಾದಿ ನಾಯಕ ಮತ್ತು ಹೆಸರಾಂತ ಕಾರ್ಮಿಕ ಮುಖಂಡ ಜಾರ್ಜ್ ಫರ್ನಾಂಡಿಸ್ ಅವರ ನಿಧನದಿಂದ ದೇಶದ ಜನ ಸಮುದಾಯಗಳಿಗೆ ಅಪಾರ ನಷ್ಟವಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಶೋಕಿಸಿದ್ದಾರೆ. ``ಕರ್ನಾಟಕದ ಮಣ್ಣಿನ ಮಗನಾದ ಫರ್ನಾಂಡಿಸ್ ಅವರು ದೂರದ ಮುಂಬೈ ಮತ್ತು ಬಿಹಾರಗಳಲ್ಲಿ ತಮ್ಮ ರಾಜಕೀಯ ನೆಲೆ ಕಂಡುಕೊಂಡು, ಜನಾನುರಾಗಿಯಾಗಿದ್ದು ಒಂದು ಅಭೂತಪೂರ್ವ ಸಂಗತಿಯಯಾಗಿದೆ. ಅವರು ತಮ್ಮ ಸಚ್ಚಾರಿತ್ರ್ಯ ಮತ್ತು … [Read more...] about ಜಾರ್ಜ್ ಫರ್ನಾಂಡಿಸ್ ನಿಧನದಿಂದ ಅಪಾರ ನಷ್ಟ: ಕಂದಾಯ ಸಚಿವ ದೇಶಪಾಂಡೆ ತೀವ್ರ ಶೋಕ