ಹಳಿಯಾಳ;- ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಹಳಿಯಾಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪುಷ್ಪಲತಾ ಅಶೋಕ ಚೆನ್ನಬಸನ್ನವರ 98.24%., ಹಳಿಯಾಳ ಪಟ್ಟಣದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಸಹನಾ ನಾಯಕ್ 94.72% ಹಾಗೂ ಸ್ಪಂದನ ಎಸ್ ರಗಟೆ 94.24% ಅವರನ್ನು ಮಾಜಿ ಶಾಸಕ ಸುನೀಲ್ ಹೆಗಡೆ ನೇತ್ರತ್ವದಲ್ಲಿ ಸಾಧಕ ವಿದ್ಯಾರ್ಥಿಗಳ ಮನೆಗೆ ತೆರಳಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ … [Read more...] about ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ
Sangeeta Jadhava
ಹಳಿಯಾಳದಲ್ಲಿ ಬಿಜೆಪಿ ಪಕ್ಷದಿಂದ ಭರದ ಚುನಾವಣಾ ಪ್ರಚಾರ- ಅಭ್ಯರ್ಥಿ ಅನಂತಕುಮಾರ ಪರ ಮತಯಾಚಣೆ.
https://youtu.be/zXNCnQwhHPYಹಳಿಯಾಳ:- ದಿ.23ಕ್ಕೆ ಲೋಕಸಭೆ ಚುನಾವಣೆಯ ಮತದಾನ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರದ ಕೊನೆಯ ದಿನವಾದ ಭಾನುವಾರ ಪಟ್ಟಣದಲ್ಲಿ ಬಿಜೆಪಿ ಪಕ್ಷದವರು ಚುನಾವಣಾ ಪ್ರಚಾರ ಕಾರ್ಯ ಕೈಗೊಂಡರು. ಪ್ರಧಾನಿ ಮೊದಿಯವರ ಪೊಸ್ಟರ್, ಬಿಜೆಪಿ ಪಕ್ಷದ ಧ್ವಜ ಹಿಡಿದು ಪಟ್ಟಣದಲ್ಲೆಡೆ ಪ್ರಚಾರ ನಡೆಸಿದ ಬಿಜೆಪಿಗರು ಮೈಭಿ ಚೌಕಿದಾರ್, ಚೌಕಿದಾರ ಶೇರ ಹೈ, ಹರ ಹರ ಮೋದಿ, ಅಬ್ ಕಿ ಬಾರ್ ಫಿರಸೇ ಮೋದಿ ಸರ್ಕಾರ, ಕೇಂದ್ರಕ್ಕೆ ಮೋದಿ ಜಿಲ್ಲೆಗೆ ಅನಂತಕುಮಾರ … [Read more...] about ಹಳಿಯಾಳದಲ್ಲಿ ಬಿಜೆಪಿ ಪಕ್ಷದಿಂದ ಭರದ ಚುನಾವಣಾ ಪ್ರಚಾರ- ಅಭ್ಯರ್ಥಿ ಅನಂತಕುಮಾರ ಪರ ಮತಯಾಚಣೆ.