ಹಳಿಯಾಳ:- ಪಾಕ್ ಆಕ್ರಮಿತ ಕಾಶ್ಮೀರ(ಪಿಓಕೆ) ಒಳಗೆ ನುಗ್ಗಿ ಉಗ್ರರ ಅಡಗು ತಾಣಗಳು ಹಾಗೂ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಸೆನೆ ನಡೆಸಿದ ದಾಳಿಯನ್ನು ಬೆಂಬಲಿಸಿ ಹಳಿಯಾಳ ಪಟ್ಟಣದಲ್ಲಿ ದೇಶಭಕ್ತರಿಂದ ಪಟಾಕಿ ಸಿಡಿಸಿ-ಸಿಹಿ ಹಂಚಿ ವಿಜಯೋತ್ಸವ- ಸಂಭ್ರಮಾಚರಣೆ ಮಾಡಲಾಯಿತು. ವಿಶ್ವಹಿಂದೂ ಪರಿಷತ್, ಭಜರಂಗದಳ, ಆರ್.ಎಸ್.ಎಸ್, ಹಿಂದೂ ಜಾಗರಣ ವೇದಿಕೆ, ರಾಮಸೇನೆ- ಬಿಜೆಪಿ ಪಕ್ಷದವರು- ಸಾರ್ವಜನೀಕರು ಹೀಗೆ ಪಟ್ಟಣದ ಹಲವಾರು ಜನರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿ ದೇಶದ … [Read more...] about ಪಿಓಕೆಯಲ್ಲಿ ಊಗ್ರ ನೆಲೆ ಧ್ವಂಸ- ಹಳಿಯಾಳದಲ್ಲಿ ಬಿಜೆಪಿ ನೇತೃತ್ವದಲ್ಲಿ ದೇಶಭಕ್ತರಿಂದ ವಿಜಯೋತ್ಸವ
sārvajanikaru
ಉಗ್ರ ದಾಳಿ ಖಂಡಿಸಿ ಭಾನುವಾರ ಹಳಿಯಾಳ ಬಂದ್ ಕರೆ
ಹಳಿಯಾಳ :- ಕಾಶ್ಮೀರದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯನ್ನು ಖಂಡಿಸಿ ಹಳಿಯಾಳದ ಎಲ್ಲ ಸಂಘ- ಸಂಸ್ಥೆಗಳು, ಸಂಘಟನೆಗಳು, ಸಮುದಾಯದವರು, ಸಾರ್ವಜನಿಕರು ಹಾಗೂ ವಿವಿಧ ಪಕ್ಷದವರು ಪಕ್ಷಾತೀತವಾಗಿ ಸಮಸ್ತ ದೇಶಭಕ್ತರಿಂದ ಭಾನುವಾರು ದಿ.17 ರಂದು ಹಳಿಯಾಳ ಬಂದ್ ಕರೆ ನೀಡಲಾಗಿದೆ.ಪಾಕಿಸ್ತಾನದ ಹೇಡಿ ಕೃತ್ಯವನ್ನು ಖಂಡಿಸಲು, ಕೇಂದ್ರ ಸರ್ಕಾರಕ್ಕೆ ಪಾಕಿಸ್ತಾನದ ಮೇಲೆ ಕಠೋರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲು ಹಾಗೂ ಹುತಾತ್ಮರಾದ ವೀರ ಸೈನಿಕರಿಗೆ … [Read more...] about ಉಗ್ರ ದಾಳಿ ಖಂಡಿಸಿ ಭಾನುವಾರ ಹಳಿಯಾಳ ಬಂದ್ ಕರೆ