Shivamogga Zilla Panchayat Recruitment 2022/ಜಿಲ್ಲಾ ಪಂಚಾಯತ್ ನೇಮಕಾತಿ 2022ಶಿವಮೊಗ್ಗ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹುದ್ದೆಯ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲಾಖೆ ಹೆಸರು : ಶಿವಮೊಗ್ಗ ಜಿಲ್ಲಾ ಪಂಚಾಯತ್ Shivamoga Zilla Panchyatಹುದ್ದೆಗಳ ಹೆಸರು : … [Read more...] about Shivamogga Zilla Panchayat Recruitment 2022/ಜಿಲ್ಲಾ ಪಂಚಾಯತ್ ನೇಮಕಾತಿ 2022
Shimoga
ಅಂಬ್ಯುಲೆನ್ಸ್ ಡ್ರೈವರ್ಗಳ ಡೀಲಿಂಗ್ ಸುಳ್ಳು ವಧಂತಿ ದೃಢ;ಸಾಗರದ ಖಾಸಗಿ ಆಸ್ಪತ್ರೆಯವರಿಂದ ಭಟ್ಕಳ ಸರಕಾರಿ ಆಸ್ಪತ್ರೆಯ ಮೇಲೆ ವಕ್ರದೃಷ್ಟಿ
ಭಟ್ಕಳ: ಕೋವಿಡ್ ಹಿನ್ನೆಲೆ ಭಟ್ಕಳ ಸರಕಾರಿ ಆಸ್ಪತ್ರೆಗೆ ಅಕ್ಕಪಕ್ಕದ ಜಿಲ್ಲೆಗಳಾದ ಶಿವಮೊಗ್ಗ ಹಾವೇರಿಗಳಿಂದ ರೋಗಿಗಳು ದಾಖಲಾಗಿ ಉತ್ತಮ ಚಿಕಿತ್ಸೆ ಪಡೆದು ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು ಅತ್ತ ಭಟ್ಕಳ ಆಸ್ಪತ್ರೆಯ ಹೆಸರು ಕೇಡಿಸುವ ಸಾಗರದ ಖಾಸಗಿ ಆಸ್ಪತ್ರೆಯವರ ಹುನ್ನಾರದ ಮಧ್ಯೆ ಓರ್ವ ಸಾಗರದ ಮೂಲದ ಕೋವಿಡ್ ದೃಢಪಟ್ಟ ವೃದ್ಧ ಮಹಿಳೆಯೂ ಮಂಗಳವಾರದಂದು 15 ದಿನಗಳ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದು ಅವರನ್ನು ಸರಕಾರಿ ಆಸ್ಪತ್ರೆ ಆಡಳಿತ … [Read more...] about ಅಂಬ್ಯುಲೆನ್ಸ್ ಡ್ರೈವರ್ಗಳ ಡೀಲಿಂಗ್ ಸುಳ್ಳು ವಧಂತಿ ದೃಢ;ಸಾಗರದ ಖಾಸಗಿ ಆಸ್ಪತ್ರೆಯವರಿಂದ ಭಟ್ಕಳ ಸರಕಾರಿ ಆಸ್ಪತ್ರೆಯ ಮೇಲೆ ವಕ್ರದೃಷ್ಟಿ
ಎಂ.ಎಸ್ಸಿ. ಗಣಿತ ವಿಭಾಗದಲ್ಲಿ ದೀಕ್ಷಾ ಶಾನಭಾಗ್ಗೆ 10ನೇ ರ್ಯಾಂಕ್
ಹೊನ್ನಾವರ: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ 2017 ನೇ ಸಾಲಿನ ಎಂ.ಎಸ್ಸಿ. ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಹೊನ್ನಾವರದ ದೀಕ್ಷಾ ಗೋಕುಲ ಶಾನಭಾಗ್ ಗಣಿತ ವಿಷಯದಲ್ಲಿ 10 ನೇ ರ್ಯಾಂಕ್ ಪಡೆದಿದ್ದಾಳೆ. ಇವಳು ಪಟ್ಟಣದ ಗೋಕುಲ ಶಾನಭಾಗ್ ಮತ್ತು ರಾಧಿಕಾ ಶಾನಭಾಗ್ ದಂಪತಿಗಳ ಪುತ್ರಿ. ದೀಕ್ಷಾಳ ಸಾಧನೆಗೆ ಸ್ಥಳೀಯರು ಅಭಿನಂದಿಸಿದ್ದಾರೆ. … [Read more...] about ಎಂ.ಎಸ್ಸಿ. ಗಣಿತ ವಿಭಾಗದಲ್ಲಿ ದೀಕ್ಷಾ ಶಾನಭಾಗ್ಗೆ 10ನೇ ರ್ಯಾಂಕ್
ಶಾಸಕ ಹರತಾಳು ಹಾಲಪ್ಪ ಇದ್ದ ವಾಹನ ಅಪಘಾತ
ಸಾಗರ: ಸಾಗರ ಹೊರವಲಯದ ಬಳಿ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಇದ್ದ ವಾಹನ ಅಪಘಾತಕ್ಕೀಡಾಗಿದ್ದು ಪ್ರಾಣಾಯಾಮ ದಿಂದ ಪಾರಾಗಿದ್ದಾರೆ. ಹರತಾಳು ಹಾಲಪ್ಪ ಅವರು ಕಾರಿನಿಂದ ಶಿವಮೊಗ್ಗಕ್ಕೆ ಬರುವಾಗ ಎದುರಿಗೆ ಅಡ್ಡ ಬಂದ ವ್ಯಕ್ತಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಗುಂಡಿಗೆ ಬಿದ್ದಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ. ತಕ್ಷಣದಲ್ಲಿ ಗಾಯಾಳುಗಳನ್ನು ಶಿವಮೊಗ್ಗದ … [Read more...] about ಶಾಸಕ ಹರತಾಳು ಹಾಲಪ್ಪ ಇದ್ದ ವಾಹನ ಅಪಘಾತ