ಹೊನ್ನಾವರ :ಪಟ್ಟಣ ಪಂಚಾಯತನಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಅನಂತಕುಮಾರ ಹೆಗ್ಡೆಯವರನ್ನು ಭೇಟಿಯಾಗಿ ಹೊನ್ನಾವರ ಪಟ್ಟಣ ಪಂಚಾಯತಗೆ ಈ ಬಾರಿ ಅಧಿಕ ಅನುದಾನವನ್ನು ನೀಡುವಂತೆ ಮನವಿ ಸಲ್ಲಿಸಿದರು.ಸಂಸದರು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶಿವರಾಜ ಮೇಸ್ತ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಮೇಧಾ ನಾಯ್ಕರವರನ್ನು ಶಾಲೂ ಹೊದೆಸಿ ಸನ್ಮಾನಿಸಿ. ನಂತರ ಮಾತನಾಡಿ ಹೊನ್ನಾವರದ … [Read more...] about ಪಟ್ಟಣ ಪಂಚಾಯತ ಸದಸ್ಯರಿಂದ ಸಂಸದರ ಭೇಟಿ
Shivaraja Mesta
ಪಟ್ಟಣ ಪಂಚಾಯತ ಅಧ್ಯಕ್ಷರಾಗಿ ಶಿವರಾಜ ಮೇಸ್ತ ಉಪಾಧ್ಯಕ್ಷರಾಗಿ ಮೇಧಾ ನಾಯ್ಕ ಅವಿರೋಧ ಆಯ್ಕೆ.
ಹೊನ್ನಾವರ: ಜನಾದೇಶ ಪಡೆದು ಒಂದುವರೆ ವರ್ಷದ ಬಳಿಕ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, 15 ತಿಂಗಳ ಅವಧಿಯ ಅಧ್ಯಕ್ಷರಾಗಿ ಶಿವರಾಜ ಮೇಸ್ತ, ಉಪಾಧ್ಯಕ್ಷರಾಗಿ ಮೇಧಾ ನಾಯ್ಕ ಆಯ್ಕೆಯಾಗಿದ್ದಾರೆ. 20 ವಾರ್ಡಗಳಲ್ಲಿ 12 ಸ್ಥಾನವನ್ನು ತೆಕ್ಕೆಗೆ ಹಾಕಿಕೊಂಡಿದ್ದ ಬಿಜೆಪಿಯು ಈ ಬಾರಿ ಅಧಿಕಾರ ಹಿಡಿಯುವುದು ವರ್ಷದ ಹಿಂದೆಯೇ ನಿಶ್ಚಯವಾಗಿತ್ತು. ತಿವ್ರ ಕೂತೂಹಲ ಮೂಡಿಸಿದ್ದ ಅಧ್ಯಕ್ಷಗಾದಿಗೆ ಇದೇ ಪ್ರಥಮ ಬಾರಿಗೆ ಮೀನುಗಾರ ಸಮುದಾಯದ ಪಾಲಾಗಿದ್ದು, ಉಪಾಧ್ಯಕ್ಷ … [Read more...] about ಪಟ್ಟಣ ಪಂಚಾಯತ ಅಧ್ಯಕ್ಷರಾಗಿ ಶಿವರಾಜ ಮೇಸ್ತ ಉಪಾಧ್ಯಕ್ಷರಾಗಿ ಮೇಧಾ ನಾಯ್ಕ ಅವಿರೋಧ ಆಯ್ಕೆ.
ಮೀನುಗಾರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ಬಲೆ ವಿತರಣೆ
ಒಂದು ಬಂಗಡೆ ಮೀನು 4 ರಿಂದ 5 ಲಕ್ಷ ಮೊಟ್ಟೆ ಇಡುತ್ತದೆ ಆದರೆ ಮೀನುಗಾರರು ಗ್ರಾಹಕರ ಬೇಡಿಕೆ ಹಾಗೂ ಹಣದಾಸೆಗೆ ಅವಧಿಗೆ ಮುಂಚೆ ಅದನ್ನು ಮಾರುಕಟ್ಟೆಗೆ ತರುತ್ತಾರೆ ಆ ಕೆಲಸವನ್ನು ನಮ್ಮ ಮೀನುಗಾರರು ಮಾಡಬಾರದು ಎಂದು ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.ಹೊನ್ನಾವರ ತಾಲೂಕ ಪಂಚಾಯತ ಸಭಾಭವನದಲ್ಲಿ ಮೀನುಗಾರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ಬಲೆ ವಿತರಣೆ ನೇರವೇರಸಿದ ಬಳಿಕ ಶಾಸಕರು ಮಾತನಾಡಿ ಮೀನಿನ ಸಂತತಿ ಉಳಿಸಲು ಸರ್ಕಾರ ಹಲವು ಕಾರ್ಯಕ್ರಮ … [Read more...] about ಮೀನುಗಾರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ಬಲೆ ವಿತರಣೆ