ೂನ್ನಾವರ: `ಶ್ರೀರಾಮ ಮಂತ್ರ ಪಠಣೆಯಿಂದ ವಿಶೇಷ ಶಕ್ತಿ ಪ್ರಾಪ್ತಿಯಾಗುತ್ತದೆ' ಎಂದು ಶ್ರೀ ಜ್ಞಾನೇಶ್ವರೀ ಪೀಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು. ತಾಲೂಕಾ ದೈವಜ್ಞ ವಾಹಿನಿ, ತಾಲೂಕಾ ದೈವಜ್ಞ ಮಾತೃವಾಹಿನಿಯ ಸಂಯುಕ್ತ ಆಶ್ರಯದಲ್ಲಿ ಶ್ರೀ ಕ್ಷೇತ್ರ ಕರ್ಕಿ ಶ್ರೀ ಜ್ಞಾನೇಶ್ವರೀ ಸಭಾಭವನದಲ್ಲಿ ಭಾನುವಾರ ನಡೆದ ವಾಹಿನಿಯ 12ನೇ ಸಮಾವೇಶದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚ ನೀಡಿದರು. ನಮ್ಮ ಸಮಾಜಕ್ಕೆ ಶ್ರೀರಾಮನ ಕೃಪೆ ದೊರೆಯಬೇಕು. … [Read more...] about ಶ್ರೀರಾಮ ಮಂತ್ರ ಪಠಣೆಯಿಂದ ವಿಶೇಷ ಶಕ್ತಿ ಪ್ರಾಪ್ತಿಯಾಗುತ್ತದೆ;ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು