ಹೊನ್ನಾವರ . ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಹೊನ್ನಾವರ ಮತ್ತು ಕುಮುದಾ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಕಲಾಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲು ತಾಲೂಕಾ ಮಟ್ಟದ ಆಯ್ಕೆ ಶಿಬಿರವನ್ನು ದಿನಾಂಕ 29-01-2019ರಂದು ಹೊನ್ನಾವರ ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಸಂತೇಗುಳಿಯಲ್ಲಿ ಆಯೋಜಿಸಲಾಗಿದೆ. ಆಸಕ್ತ 6 ರಿಂದ 16 ವರ್ಷ ವಯಸ್ಸಿನ ಮಕ್ಕಳು ಕೆಳಕಂಡ 4 ಕ್ಷೇತ್ರದಲ್ಲಿ ಭಾಗವಹಿಸಬಹುದು. ಸೃಜನಾತ್ಮಕ ಕಲೆ ವಿಭಾಗದಲ್ಲಿ, … [Read more...] about ವಿಜ್ಞಾನ ಹಬ್ಬ ಮತ್ತು ತಾಲೂಕಾ ಮಟ್ಟದ ಕಲಾಶ್ರೀ ಪ್ರಶಸ್ತಿಗಾಗಿ ಆಯ್ಕೆ ಶಿಬಿರ
story
ಶಾಸಕ ದೇಶಪಾಂಡೆ ಕುಟುಂಬಕ್ಕೆ ಲಕ್ಕಿ ಆದ ನಾಯಿಮರಿ, ಇದು ಅವರ ಕಿರಿ ಪುತ್ರ ಪ್ರಶಾಂತ ಅವರ ಮೆಚ್ಚಿನ ನಾಯಿ ಮರಿ
ಹಳಿಯಾಳ:- ಹಳಿಯಾಳ ಪಟ್ಟಣದ ಮುಖ್ಯ ಬೀದಿಯಲ್ಲಿರುವ ಶಾಸಕ ಆರ್.ವಿ.ದೇಶಪಾಂಡೆಯವರ ಮನೆಯಲ್ಲಿ ನಾಯಿಯೊಂದಿದೆ ಅದು ಸದ್ಯ ಆರ್.ವಿ.ದೇಶಪಾಂಡೆ ಕುಟುಂಬಕ್ಕೆ ಲಕ್ಕಿ ಆಗಿದ್ದು ಅದು ಇದು ಶಾಸಕರ ಕಿರಿಯ ಪುತ್ರ ಪ್ರಶಾಂತ ದೇಶಪಾಂಡೆ ಅವರ ಅಚ್ಚುಮೆಚ್ಚಿನ ನಾಯಿ ಮರಿ. ಇದೆಲ್ಲ ಕೇಳಿದ ತಾವು ಓಹ ಇದು ಲ್ಯಾಬ್, ಲೆಬ್ರಡಾರ್, ಬಾಕ್ಸರ್, ಪಮೇರಿಯನ್ ಇನ್ನಾವುದೊ ಉತ್ತಮ ತಳಿಯ ಅತಿ ದುಬಾರಿ ನಾಯಿ ಮರಿಯಿರಬೇಕು ಅಲ್ಲವೇ ಎಂದು ಊಹಿಸಿಕೊಳ್ಳಬಹುದು ಸಾರಿ ಸರ್ ನಿಮ್ಮ ಊಹೆ ಸಂಪೂರ್ಣ ತಪ್ಪು … [Read more...] about ಶಾಸಕ ದೇಶಪಾಂಡೆ ಕುಟುಂಬಕ್ಕೆ ಲಕ್ಕಿ ಆದ ನಾಯಿಮರಿ, ಇದು ಅವರ ಕಿರಿ ಪುತ್ರ ಪ್ರಶಾಂತ ಅವರ ಮೆಚ್ಚಿನ ನಾಯಿ ಮರಿ