ಭಟ್ಕಳ: ಇಲ್ಲಿನ ಅಂಜುಮಾನ್ ಸಂಸ್ಥೆಯಿರುವ ಅಂಜುಮಾನಾಬಾದ್ನಲ್ಲಿನ ಖಾಲಿ ಜಾಗಾದಲ್ಲಿ ಬೆಳೆದಿದ್ದ ಹುಲ್ಲು ಒಣಗಿ ಅಕಸ್ಮಾತ್ ಬೆಂಕಿ ತಗುಲಿದ್ದು ಅಪಾರ ಪ್ರಮಾಣದಲ್ಲಿ ಹುಲ್ಲು ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಯಶಸ್ವೀಯಾಗಿದ್ದು ಯಾವುದೇ ಅನಾಹುತವಾಗದಂತೆ ತಡೆದಿದ್ದಾರೆ. ರವಿವಾರ ಬೆಳಿಗ್ಗೆಯಿಂದ ಸುಮಾರು ಮೂರು ಬಾರಿ ಬೆಂಕಿ ಕಾಣಿಸಿಕೊಂಡಿದ್ದರೂ ಅಗ್ನಿಶಾಮಕ ದಳದ ಸೂಕ್ತ ಸ್ಪಂಧನೆಯಿಂದ … [Read more...] about ಒಣ ಹುಲ್ಲಿಗೆ ಬೆಂಕಿ; ತಪ್ಪಿದ ಅನಾಹುತ
successful
ಗೊಂಬೆಯಾಟ, ಬೀದಿ ನಾಟಕ ಪ್ರದರ್ಶನ ಮೂಲಕ ಯಶಸ್ವಿಯಾಗಿ ನಡೆದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ.
ಹಳಿಯಾಳ :- ಹಳಿಯಾಳದ ಮಿನಿ ವಿಧಾನಸೌಧದ ತಹಸೀಲ್ದಾರ್ ಕಛೇರಿ ಆವರಣದಲ್ಲಿ ಮತದಾರರ ಜಾಗೃತಿಯ ಕುರಿತು ತಾಲೂಕಾಡಳಿತದಿಂದ ವಿಶಿಷ್ಠ ಕಾರ್ಯಕ್ರಮಗಳ ನಡೆದವು. *ಗೊಂಬೆಯಾಟ- ಬೀದಿನಾಟಕ* ತಾಲೂಕಿನ ಚಿಬ್ಬಲಗೇರಿ ಸರಕಾರಿ ಪ್ರೌಢಶಾಲೆ ಯ ಮಕ್ಕಳು ಗೊಂಬೆಯಾಟ ಹಾಗೂ ಬೀದಿನಾಟಕ ಮೂಲಕ ಮತದಾರರ ಜಾಗೃತಿ ಕುರಿತಾದ ವಿಷಯವನ್ನು ಪ್ರಸ್ತುತ ಪಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. *ಸೈಕಲ್ ಜಾಥಾ* -ಅಲ್ಲದೇ ಮತದಾರರ ಜಾಗೃತಿ ಜಾಥಾಕ್ಕೆ ಹಳಿಯಾಳದ … [Read more...] about ಗೊಂಬೆಯಾಟ, ಬೀದಿ ನಾಟಕ ಪ್ರದರ್ಶನ ಮೂಲಕ ಯಶಸ್ವಿಯಾಗಿ ನಡೆದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ.
ಹಳಿಯಾಳದ ಜಿಲ್ಲಾ ಕುಸ್ತಿ ಅಖಾಡದಲ್ಲಿ ಯಶಸ್ವಿಯಾಗಿ ನಡೆದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ – ಯುಪಿಯ ರಾಜನ್ ಮಹಾನ್ ಭಾರತ ಕೇಸರಿ
ಹಳಿಯಾಳ:- ದಿ.26 ರಿಂದ 28 ವರೆಗೆ 3 ದಿನಗಳ ಕಾಲ ಹಳಿಯಾಳ ಪಟ್ಟಣದ ಜಿಲ್ಲಾ ಕುಸ್ತಿ ಅಖಾಡದಲ್ಲಿ ನಡೆದ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಉತ್ತರ ಪ್ರದೇಶದರಾದ ಸೈನಿಕ ವೃತ್ತಿಯಲ್ಲಿರುವ ರಾಜನ್ ಥೋಮರ್ “ಮಹಾನ್ ಭಾರತ ಕೇಸರಿಯಾಗಿ” ಹಾಗೂ ಮಹಿಳೆಯರ ವಿಭಾಗದಲ್ಲಿ ಹರಿಯಾಣಾದ “ಸುಧೇಶ” ವೀರರಾಣ ಕಿತ್ತೂರು ಚೆನ್ನಮ್ಮಾ ಭಾರತ ಕೇಸರಿ ಆಗಿ ಹೊರಹೊಮ್ಮಿದ್ದಾರೆ. ದಿ.ವಿಶ್ವನಾಥರಾವ್ ರಘುನಾಥರಾವ್ ದೇಶಪಾಂಡೆ ಸ್ಮರಣಾರ್ಥ ರಾಜ್ಯ ಕುಸ್ತಿ ಅಸೋಸಿಯೇಶನ್ನ ಜಂಟಿ … [Read more...] about ಹಳಿಯಾಳದ ಜಿಲ್ಲಾ ಕುಸ್ತಿ ಅಖಾಡದಲ್ಲಿ ಯಶಸ್ವಿಯಾಗಿ ನಡೆದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ – ಯುಪಿಯ ರಾಜನ್ ಮಹಾನ್ ಭಾರತ ಕೇಸರಿ
MENTALLY DISTURBED PERSON STABBED 3 PEOPLE AT KUMTA
Kumta :3 residencies of Kumta were stabbed by mentally disturbed person at gibb high school ground, on Sunday night.Injured persons are Gajanan from heremat who owns a photo studio, Ramchandra resident of siddanbavi, & other 2. Mentally disturbed person is recognized as Narayan from melinakeri , from hedge.Incident happened when gajanan along with his friends … [Read more...] about MENTALLY DISTURBED PERSON STABBED 3 PEOPLE AT KUMTA