ಹೊನ್ನಾವರ; ತಾಲೂಕಿನ ಕರ್ಕಿ ಸಮೀಪ ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಪಾಲ್ಗೊಂಡಿದ್ದ ಆನಂದ ಅಸ್ನೋಟಿಕರ್ ಈ ಜಿಲ್ಲೆಯ ಸಮಸ್ಯೆ ಬಗೆಹರಿಸಲು ಆಯ್ಕೆ ಮಾಡಿದರೆ ಸಂಸತ್ತಿನಲ್ಲಿ ಒಮ್ಮೆಯು ಧ್ವನಿ ಎತ್ತಲಿಲ್ಲ. ಇಡೀ ರಾಷ್ಟ್ರದ ಗಮನ ಸೆಳೆದಿದಿದ್ದು ಮಾತ್ರ ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ವಿವಾದಾತ್ಮಕ ಹೇಳಿಕೆ ಮೂಲಕ. ಸಂಸತ್ತಿನ ಬಹಿರಂಗವಾಗಿ ಕ್ಷಮೆ ಕೇಳುವ ಮೂಲಕ ಜಿಲ್ಲೆಯ ಮರ್ಯಾದೆ ತೆಗೆದ ಮಹಾನುಭಾವ ಎಂದು ಟೀಕಿಸಿದರು. ಕಳೆದ 5 ಅವಧಿಯಲ್ಲಿ ನಿಮ್ಮ ಕೊಡುಗೆ ಏನು ಅಂದರೆ … [Read more...] about ಸಂಸತ್ತಿನಲ್ಲಿ ನಮ್ಮ ಜಿಲ್ಲೆಯ ಮಾನ ತೆಗೆದ ಸಂಸದ ಅನಂತಕುಮಾರ್ ಹೆಗಡೆ