ಹೊನ್ನಾವರ – ಅಂತರಾಷ್ಟ್ರೀಯ ಗುಣಮಟ್ಟದ ಬ್ಲ್ಯೂ ಪ್ಲಾಗ್ ಮಾನ್ಯತೆ ಹೊಂದಿದ ದೇಶದ ಬೆರಳೆಣಿಕೆಯ ಕಡಲತೀರಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆ ಪಡೆದ ತಾಲೂಕಿನ ಕಾಸರಕೋಡ ಇಕೋ ಬೀಚ್ ಉಕ್ಕಿಬಂದ ಸಮುದ್ರದಲೆಯ ಹೊಡೆತಕ್ಕೆ ಸಿಕ್ಕು ಮತ್ತೊಮ್ಮೆ ಅಂದಕಳೆದುಕೊಂಡಿದೆ. ಬ್ಲ್ಯೂ ಪ್ಲಾಗ್ ಮಾನ್ಯತೆ ಪಡೆದು ವರ್ಷ ತುಂಬುವ ಮೊದಲೇ ಎರಡೆರಡುಬಾರಿ ಅಲೆಯ ಹೊಡೆತಕ್ಕೆ ನಜ್ಜುಗುಜ್ಜಾದ ಇಕೋ ಬೀಚ್ ಜಿಲ್ಲಾಡಳಿತದ ಪಾಲಿಗೆ ಬಿಳಿಯಾನೆ ಸಾಕಿದಂತಾಗಬಹುದೇ ಎನ್ನುವ ಅನುಮಾನ ಕಾಡತೊಡಗಿದೆ.33 … [Read more...] about ತೌಕ್ತೆ ಇಪೆಕ್ಟ್.. ಅಲೆಯ ಹೊಡೆತಕ್ಕೆ ಮತ್ತೆ ನಜ್ಜುಗುಜ್ಜಾದ ಇಕೋ ಬೀಚ್ – ಜಿಲ್ಲಾಡಳಿತದ ಪಾಲಿಗೆ ಬಿಳಿಯಾನೆಯಾಗುವುದೇ ಬ್ಲ್ಯೂ ಪ್ಲಾಗ್ ಮಾನ್ಯತೆ ಪಡೆದ ಕಡಲತೀರ
tour
ಪ್ರವಾಸಕ್ಕೆಂದು ಬಂದ ಗೆಳೆಯರಿಂದ ತಪ್ಪಿಸಿಕೊಂಡ ಕೊನೆಗೆ ಆ ಯುವಕನ ಕಥೆ ಏನಾಯಿತು ? ನಿವೇ ಒದಿ ನೋಡಿ
ಹಳಿಯಾಳ:- ಪ್ರವಾಸಕ್ಕೆಂದು ಬಂದು ಗೆಳೆಯರಿಂದ ತಪ್ಪಿಸಿಕೊಂಡು ದಿಕ್ಕು ತೋಚದೆ ಕಳೆದ 8 ತಿಂಗಳಿಂದ ರಾಜ್ಯದಿಂದ ರಾಜ್ಯ-ಊರಿಂದ ಊರು ಅಲೆದಾಡುತ್ತಾ ಅಕ್ಷರಶಃ ಭೀಕ್ಷುಕನಂತೆ ಜೀವನ ಸಾಗಿಸುತ್ತಿದ್ದ ಅಪರಿಚಿತ ಯುವಕನೊರ್ವನಿಗೆ ಹಳಿಯಾಳದ ಅಂತ್ರೊಳ್ಳಿ ಗ್ರಾಮದ ಯುವಕರು ಆಸರೆಯಾಗಿ ಆತನ ಊರು ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹಳಿಯಾಳ-ಖಾನಾಪುರ ರಾಜ್ಯ ಹೆದ್ದಾರಿಯ ಅಂತ್ರೋಳ್ಳಿ ಗ್ರಾಮದ ಬಳಿಯ ಚಿಕ್ಕ ಗುಡಂಗಡಿಯ ಬಳಿ ವ್ಯಕ್ತಿಯೊರ್ವ ಚಿಂತಾಕ್ರಾಂತನಾಗಿ … [Read more...] about ಪ್ರವಾಸಕ್ಕೆಂದು ಬಂದ ಗೆಳೆಯರಿಂದ ತಪ್ಪಿಸಿಕೊಂಡ ಕೊನೆಗೆ ಆ ಯುವಕನ ಕಥೆ ಏನಾಯಿತು ? ನಿವೇ ಒದಿ ನೋಡಿ