ಹೊನ್ನಾವರ: ಗ್ರಾಮ ಪಂಚಾಯತಿಗಳಿಗೆ ಚುನಾವಣೆಗೆ ಡೇಟ್ ಪಿಕ್ಸ ಬೆನ್ನಲ್ಲೆ ಗ್ರಾಮೀಣ ಭಾಗದಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಆದರೆ ಪೂರ್ವನಿಯೋಜನೆಯಾದ ಸರ್ಕಾರಿ ಕಛೇರಿ ಉದ್ಘಾಟನೆ ಕಾರ್ಯಕ್ರಮದ ಉದ್ಘಾಟನೆ ನೇರೆವೇರಿಸಿದ ಮಾಧ್ಯಮದವರು ನೀತಿಸಂಹಿತೆಯ ಬಗ್ಗೆ ಪ್ರಶ್ನಿಸಿದಾಗ ಆರಂಭದಲ್ಲಿ ಪಟ್ಟಣವ್ಯಾಪ್ತಿ ಎಂದು ಬಚಾವಾಗಲು ಯತ್ನಿಸಿದರು. ಪಟ್ಟಣ ಪಂಚಾಯತಿ ಅಧಿಕಾರಿಗಳು, ತಾಲೂಕ ಅಧಿಕಾರಿಗಳು ಗ್ರಾಮೀಣ ಭಾಗ ಎಂದು ಹೇಳುತ್ತಾರೆ ಅಧಿಕಾರಿಗಳು ಸುಳ್ಳು ಹೇಳುತ್ತಾರಾ … [Read more...] about ನೀತಿ ಸಂಹಿತೆ ಎಂದು ಕುಳಿತರೆ ಅಭಿವೃದ್ದಿ ಮಾಡಲು ಸಾಧ್ಯವಿಲ್ಲ. ಎಂದು ಚುನಾವಣೆ ಆಯೋಗದ ಆದೇಶಕ್ಕೆ ಸಡ್ಡು ಹೊಡೆದ ಶಾಸಕ ದಿನಕರ ಶೆಟ್ಟಿ.
township
ಬದಲಾಗಬೇಕಿದೆ ಪಟ್ಟಣದ ಬೀದಿ ದೀಪಗಳ ಹಣೆ ಬರಹ
ಕತ್ತಲೆಯ ಜಗತ್ತು ಯಾವತ್ತೂ ಅಪರಾಧ ಪ್ರಪಂಚಕ್ಕೆ ಅನುಕೂಲ ಎನ್ನುವ ಮಾತಿದೆ. ಈಲ್ಲೆಯಲ್ಲಿ ಹೆದ್ದಾರಿಯಂಚಿನ ಅಂಗಡಿಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಜೊತೆಗೆ ನಗರಗಳೂ ಕಳ್ಳರಿಂದ ಸುರಕ್ಷಿತವಲ್ಲ ಎನ್ನುವ ಭಾವನೆ ಜನರ ಮನಸಲ್ಲಿ ಮೂಡುತ್ತಿದೆ. ಪಟ್ಟಣದ ಕತ್ತಲೆ ಕಳೆದು ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ತನ್ನದೇ ಆದ ನೆರವು ನೀಡುತ್ತಿದ್ದ ಬೀದಿದೀಪಗಳ ನಿರ್ವಹಣೆ ಬಗ್ಗೆ ಪಟ್ಟಣಪಂಚಾಯತಗೆ ಇನ್ನೂ ಹೆಚ್ಚಿನ ಆಸಕ್ತಿ ಮೂಡಿದಂತೆ ಕಾಣಿಸುತ್ತಿಲ್ಲ ಎನ್ನುವ ಆರೋಪ ನಗರದ … [Read more...] about ಬದಲಾಗಬೇಕಿದೆ ಪಟ್ಟಣದ ಬೀದಿ ದೀಪಗಳ ಹಣೆ ಬರಹ
Collision between Car and Truck at Yellapur
Yellapur:6 people were injured in collision between Car and lorry at NH63 Idagundi village , yellapur on Thursday. People who were on the spot say that, Reason for the accident was Overspeed of car driver. Collision was so huge that car got scrapped within few minutes even few parts flew metres away. The injured have been identified as car driver NK shivaprasad (42), who is … [Read more...] about Collision between Car and Truck at Yellapur