ಹೊನ್ನಾವರ: ಹುಟ್ಟು ಹಬ್ಬವೆಂದರೆ ಕೇಕ್ ಕತ್ತರಿಸುವುದು, ಪಟಾಕಿ ಸಿಡಿಸುವುದು, ಚಾಕಲೇಟ್ ಹಂಚುವುದು, ಉಡುಗೊರೆ ಎಲ್ಲಾ ಸಾಮಾನ್ಯ ಆದರೆ ಇಲ್ಲೊಬ್ಬರು ತಮ್ಮ ಹುಟ್ಟು ಹಬ್ಬದ ದಿನ ತಮ್ಮ ಊರಿನ ಬಸ್ ತಂಗುದಾಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಕಸದ ಡಬ್ಬಿ, ಪೊರಕೆ ನೀಡಿ ಮಾದರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.ಸಾಮಾಜಿಕ ಕಾರ್ಯಕರ್ತ, ಹೊನ್ನಾವರ ಯುವ ಒಕ್ಕೂಟದ ಅಧ್ಯಕ್ಷ ಮೂಡ್ಕಣಿಯ ವಿನಾಯಕ ಬಿ. ನಾಯ್ಕ ಅವರು ಇತ್ತೀಚೆಗೆ ಮೂಡ್ಕಣಿಯಲ್ಲಿ ಹುಟ್ಟು ಹಬ್ಬ … [Read more...] about ಹುಟ್ಟುಹಬ್ಬಕ್ಕೆ ಕಸದ ಡಬ್ಬಿ ಕೊಡುಗೆ ನೀಡಿದ ವಿನಾಯಕ