ಭಟ್ಕಳ: ಮಹಾಶಿವರಾತ್ರಿ ಪ್ರಯುಕ್ತ ಶ್ರಿ ಜೈನ ಜಟ್ಗೇಶ್ವರ ಯುವಕ ಸಂಘ (ರಿ) ಸಭಾತಿ-ತೆರ್ನಮಕ್ಕಿ ಇವರ ಆಶ್ರಯದಲ್ಲಿ ಮುರುಡೇಶ್ವರ ಸಮುದ್ರ ತೀರದಲ್ಲಿ ಸುಂದರವಾದ "ಮುರ್ಡೇಶ್ವರ ಸ್ಯಾಂಡ ಆರ್ಟ್" ಮೂಡಿದೆ. ಮಾಹಾ ಶಿವರಾತ್ರಿಯ ಅಂಗವಾಗಿ ಜೈನ ಜಟ್ಗೇಶ್ವರ ಯುವಕ ಸಂಘ (ರಿ) ಸಭಾತಿ-ತೆರ್ನಮಕ್ಕಿ ಇದರ ಸದಸ್ಯ ರಾದ ರಾಘವೇಂದ್ರ ಅಚಾರಿಯವರ ಕೈಚಳಕದಿಂದ ಈ ಕಲೆ ಮೂಡಿ ಬಂದಿದೆ. ಈತ ಮೂಲತಃ ಮುರುಡೇಶ್ವರದ ಕಾಯ್ಕಿಣಿ ಪಂಚಾಯತ ವ್ಯಾಪ್ತಿಯ ಸಭಾತಿಯವನಾಗಿದ್ದು ಸದ್ಯ ಉಡುಪಿ … [Read more...] about ಮಹಾಶಿವರಾತ್ರಿ ಪ್ರಯುಕ್ತ ಮುರುಡೇಶ್ವರ ಕಡಲ ತೀರದಲ್ಲಿ ಮರಳಿನಿಂದ ಮೂಡಿಬಂತು ಶಿವನ ಆಕೃತಿ
udupi district
ಡ್ರೋಣ್ ನಲ್ಲಿ ಮಧುಮಗನ ಕೈಗೆ ಹಾರಿ ಬಂತು ಮಂಗಳಸೂತ್ರ!
ಉಡುಪಿ:- ಬಹುತೇಕರು ನನ್ನ ಮದುವೆ ಎಲ್ಲರಿಗಿಂತ ಡಿಫರೆಂಟಾಗಿ ಇರ್ಬೇಕು ಅಂತ ಹೊಸ ಹೊಸ ಯೋಚನೆ ಮಾಡಿ ಸಿದ್ದತೆ ಮಾಡೋದು ಮಾಮೂಲು,ಆದ್ರೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ಯುವಕನೊಬ್ಬ ದ್ರೋಣ್ ಮೂಲಕ ತಾಳಿ ತರಿಸಿ ಕಟ್ಟಿದ್ದು ಸಖತ್ ವೈರಲ್ ಆಗಿದೆ.ವೈರಲ್ ಆದ ವೀಡಿಯೋ ನೋಡಿ:-ಕಾರ್ಕಳ ತಾಲೂಕು ಮೀಯಾರ್ ನಲ್ಲಿ ನಡೆದ ಮದುವೆಯ ಮಂಗಳಸೂತ್ರ ಡ್ರೋಣ್ ನಲ್ಲಿ ಹಾಕಿಕೊಂಡು ಬಂದಿದೆ. ನೆಂಟರಿಷ್ಟರನ್ನು ದಾಟಿಕೊಂಡು ಆಗಸದೆತ್ತರದಿಂದ ಹಾರಿ ಬಂದ ಡ್ರೋಣ್ ಕರಿಮಣಿ ಸರ ಹೊತ್ತು … [Read more...] about ಡ್ರೋಣ್ ನಲ್ಲಿ ಮಧುಮಗನ ಕೈಗೆ ಹಾರಿ ಬಂತು ಮಂಗಳಸೂತ್ರ!
MEN INJURED IN LEOPARD ATTACK
UDUPI :On 31st may , Wednesday, Man was brutally attacked by Leopard at Malibettu in Ninjoor village near Karkala (udupi district). Sources say that, Incident happened at 8am, When the leopard which was hiding in Cowshed belonging to Appi Poojarati suddenly attacked Valerian Dsouza who had entered Cowshed, before attacking him, Leopard had attacked cow . Soon Valerian was … [Read more...] about MEN INJURED IN LEOPARD ATTACK