ಭಟ್ಕಳ: ಶಿರಾಲಿಯ ಸ್ನೇಹಿಜೀವಿ ಸಮಾಜ ಸೇವಕ,ಕ್ರೀಡಾಭಿಮಾನಿಯಾಗಿದ್ದ ಅಣ್ಣಪ್ಪ ನಾರಾಯಣ ನಾಯ್ಕ (44)ಶಿರಾಲಿ ಶುಕ್ರವಾರದಂದು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ.ಕೆಲವು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು ಇವರನ್ನು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಮೃತರು ಬೋಟಿ ಅಣ್ಣಪ್ಪ ಎಂದು ಪ್ರಸಿದ್ಧರಾಗಿದ್ದರು. … [Read more...] about ಸಮಾಜ ಸೇವಕ ಅಣ್ಣಪ್ಪ ನಾಯ್ಕ ನಿಧನ
Udupi Private Hospital
ಎಮ್ಮೆಪೈಲ್ ತಿರುವಿನಲ್ಲಿ ಲಾರಿ ಮತ್ತು ಕಾರು ನಡುವೆ ಅಫಘಾತ ಒರ್ವ ಸ್ಥಳದಲ್ಲಿಯೇ ಸಾವು ನಾಲ್ವರ ಸ್ಥಿತಿ ಗಂಭೀರ
ಹೊನ್ನಾವರ; ರಾಷ್ಟ್ರೀಯ ಹೆದ್ದಾರಿಯ 66ರ ಎಮ್ಮೆಪೈಲ್ ಸಮೀಪ ಗೋವಾ ಕಡೆಯಿಂದ ಮುರ್ಡೇಶ್ವರ ಕಡೆ ಸಾಗುತ್ತಿದ್ದ ಕಾರು ಮಂಗಳೂರು ಕಡೆಯಿಂದ ಹುಬ್ಬಳ್ಳಿ ಕಡೆ ಸಾಗುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಒರ್ವ ಸ್ಥಳದಲ್ಲಿಯೇ ಸಾವನ್ನಪ್ಪಿ ನಾಲ್ವರು ಗಂಭೀರ ಗಾಯಗೊಂಡ ಘಟನೆ ಸೊಮವಾರ ನಡೆದಿದೆ. ಗೋವಾದಿಂದ ಮುರ್ಡೆಶ್ವರ ಕಡೆಗೆ ಕೆ.ಎ.10 ಎಮ್. 5097 ಕಾರು ಅತಿಯಾದ ವೇಗದಿಂದ ಪರಿಣಾಮ ಮಂಗಳೂರಿನಿಂದ ಆಗಮಿಸಿದ ತಮಿಳುನಾಡು ಮೂಲದ 05 ಎ.ಕ್ಯು. 3725 ಲಾರಿಗೆ … [Read more...] about ಎಮ್ಮೆಪೈಲ್ ತಿರುವಿನಲ್ಲಿ ಲಾರಿ ಮತ್ತು ಕಾರು ನಡುವೆ ಅಫಘಾತ ಒರ್ವ ಸ್ಥಳದಲ್ಲಿಯೇ ಸಾವು ನಾಲ್ವರ ಸ್ಥಿತಿ ಗಂಭೀರ