ಶಿರಸಿ:-- ಕೇಂದ್ರ ಸಚಿವ ಹಾಗೂ ಕೆನರಾ ಲೋಕಸಭಾ ಸಂಸದ ಹಾಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆಯವರಿಗೆ ಮತ್ತೊಮ್ಮೆ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ಅವರ ಆಪ್ತ ಕಾರ್ಯದರ್ಶಿ ಸುರೇಶ ಶೆಟ್ಟಿ ಶನಿವಾರ ಮಾರ್ಕೆಟ್ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.ಶೆಟ್ಟಿ ಪೋಲಿಸರಿಗೆ ನಿಡೀದ ದೂರಿನಲ್ಲಿ ನೀನು ಎಷ್ಟು ದಿನ ಅಂತಾ ಪೋಲಿಸರ ರಕ್ಷಣೆಯಲ್ಲಿ ತಿರುಗಾಡುತ್ತಿಯಾ,ನಿನ್ನನ್ನು ಮರ್ಡರ್ ಮಾಡಿಯೇ … [Read more...] about ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ಮತ್ತೇ ಜೀವ ಬೆದರಿಕೆ ಕರೆ ಪ್ರಕರಣ ದಾಖಲು
Union Minister Ananthkumar Hegde
ಮೋದಿ ಆಡಳಿತದಲ್ಲಿ ದೇಶದಲ್ಲಿನ ಭ್ರಷ್ಟಾಚಾರಿಗಳು- ದೇಶದ್ರೋಹಿಗಳು ಬೀದಿಗೆ ಬಂದಿದ್ದಾರೆ- ಮುಂದೆ ಕೂಡ ಭ್ರಷ್ಟರ ಬೇಟೆ ಮುಂದುವರೆಯಲಿದೆ – ಕೇಂದ್ರ ಸಚಿವ ಅನಂತಕುಮಾರ ಹೆಗಡೆ.
ಹಳಿಯಾಳ:- ಪ್ರಸಕ್ತ 5 ವರ್ಷದ ಮೋದಿ ಆಡಳಿತದಲ್ಲಿ ರಾಷ್ಟ್ರದಲ್ಲಿ ದೇಶಭಕ್ತರು-ದೇಶಪ್ರೇಮಿಗಳು ಯಾರು ಹಾಗೂ ದೇಶದ್ರೋಹಿಗಳು ಯಾರು ಎಂಬುದು ಬಹಿರಂಗವಾಗಿದೆ ಅಲ್ಲದೇ ಭ್ರಷ್ಟಾಚಾರಿಗಳು ತಾವಾಗೇ ರಸ್ತೆಯ ಮೇಲೆ ಬಂದು ನಿಂತಿದ್ದು ಕುಂಬಳ ಕಾಯಿ ಕಳ್ಳರು ತಾವೇ ಎಂದು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ತಾಲೂಕಿನ ತೇರಗಾಂವ, ಕಾವಲವಾಡ ಹಾಗೂ ಭಾಗವತಿ ಗ್ರಾಮಗಳಲ್ಲಿ ಗುರುವಾರ ನಡೆದ ಬಿಜೆಪಿ ಶಕ್ತಿ ಕೇಂದ್ರಗಳ ಸಭೆಯಲ್ಲಿ … [Read more...] about ಮೋದಿ ಆಡಳಿತದಲ್ಲಿ ದೇಶದಲ್ಲಿನ ಭ್ರಷ್ಟಾಚಾರಿಗಳು- ದೇಶದ್ರೋಹಿಗಳು ಬೀದಿಗೆ ಬಂದಿದ್ದಾರೆ- ಮುಂದೆ ಕೂಡ ಭ್ರಷ್ಟರ ಬೇಟೆ ಮುಂದುವರೆಯಲಿದೆ – ಕೇಂದ್ರ ಸಚಿವ ಅನಂತಕುಮಾರ ಹೆಗಡೆ.
ವಿಪ ಮಾಜಿ ಸದಸ್ಯ ವಿಡಿ ಹೆಗಡೆ ಅವರನ್ನು ಭೇಟಿಯಾದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ
ಹಳಿಯಾಳ :- ವಿಧಾನ ಪರಿಷತ್ ಮಾಜಿ ಸದಸ್ಯ ವಿ,ಡಿ, ಹೆಗಡೆ ಅವರನ್ನ ಕೇಂದ್ರ ಸಚಿವರ ಅನಂತಕುಮಾರ್ ಹೆಗಡೆ ಅವರು ಹಳಿಯಾಳದ ಅವರ ಮನೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಮಾಜಿ ಶಾಸಕ ಸುನಿಲ ಹೆಗಡೆ ಅವರ ತಂದೆಯಾಗಿರುವ ವಿಡಿ ಹೆಗಡೆ ಅವರು ಕಳೆದ ಕೆಲ ದಿನಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಹಳಿಯಾಳದ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು. ಶನಿವಾರ ಕೇಂದ್ರ ಸಚಿವರು ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ … [Read more...] about ವಿಪ ಮಾಜಿ ಸದಸ್ಯ ವಿಡಿ ಹೆಗಡೆ ಅವರನ್ನು ಭೇಟಿಯಾದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ