ಹಳಿಯಾಳ: ನುಡಿಗಳನ್ನು ನಡೆಯಲ್ಲಿ ಇಟ್ಟುಕೊಂಡಾಗ ಮಾತ್ರ ಜೀವನ ಪಾವನವಾಗುತ್ತದೆ ಹಾಗೂ ಮನುಷ್ಯನ ಕೊನೆಯಲ್ಲಿ ಧರ್ಮ ಮತ್ತು ಸೇವೆ ಎರಡೆ ಬರುವುದು ಎಂದು ಅಂಬಿಕಾನಗರದ ಶ್ರೀ 108 ಷ.ಬ್ರ.ಶ್ರೀ ಗುರು ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಫೆ.19 ರಿಂದ ಒಂದು ತಿಂಗಳ ಕಾಲ ವಿಜಯಪುರ ಜ್ಞಾನ ಯೋಗಾಶ್ರಮದ ತಪಸ್ವಿ ಸಿದ್ದೇಶ್ವರ ಸ್ವಾಮಿಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಉಧ್ಘಾಟನಾ ಸಮಾರಂಭದಲ್ಲಿ … [Read more...] about ಹಳಿಯಾಳದಲ್ಲಿ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮಿಜಿಗಳ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಸ್ವಾಮೀಜಿಗಳಿಂದ ಚಾಲನೆ,ಒಂದು ತಿಂಗಳ ಕಾಲ ನಡೆಯಲಿರುವ ಪ್ರವಚನ
Vijayapūra jñāna yōgāśrama
ಛತ್ರಪತಿ ಶಿವಾಜಿ ಮಹಾರಾಜರು ಮಹಾನ್ ವ್ಯಕ್ತಿ – ಮುಫ್ತಿ ಫಯಾಜ ಅಹ್ಮದ್
ಹಳಿಯಾಳ: ಪ್ರತಿಯೊಂದು ಧರ್ಮ-ಜಾತಿ-ಪಂಥ ಎಲ್ಲರನ್ನು ಒಗ್ಗೂಡಿಸಿಕೊಂಡು ನಡೆದರೇ ಮಾತ್ರ ಛತ್ರಪತಿ ಶಿವಾಜಿ ಮಹಾರಾಜರಂತೆ ಮಹಾನ್ ವ್ಯಕ್ತಿಯಾಗಲು ಸಾಧ್ಯವೆಂದು ಮುಸ್ಲಿಂ ಧರ್ಮಗುರು ಮುಫ್ತಿ ಫಯಾಜ ಅಹ್ಮದ ಖಾಸ್ಮಿ(ಇಟ್ಟಂಗಿವಾಲೆ) ಅಭಿಪ್ರಾಯಪಟ್ಟರು. ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ವತಿಯಿಂದ ಇಲ್ಲಿಯ ಮರಾಠಾ ಭವನದಲ್ಲಿ ನಡೆದ ಶಿವಾಜಿ ಮಹಾರಾಜರ 392ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿವಾಜಿ ಮಹಾರಾಜರು ಆ ಕಾಲದಲ್ಲಿಯೇ ಎಲ್ಲರನ್ನು … [Read more...] about ಛತ್ರಪತಿ ಶಿವಾಜಿ ಮಹಾರಾಜರು ಮಹಾನ್ ವ್ಯಕ್ತಿ – ಮುಫ್ತಿ ಫಯಾಜ ಅಹ್ಮದ್