ಹಳಿಯಾಳ:- “ಶ್ರದ್ಧೆ, ಭಕ್ತಿ, ನಂಬಿಕೆಗಳಿರುವಲ್ಲಿ ಭಗವಂತ ನೆಲೆಸಿರುತ್ತಾನೆ, ಸರ್ವವ್ಯಾಪಿ ಭಗವಂತ ಪ್ರಕೃತಿಯ ಸಂಚಾಲಕ.ಭಗವಂತನ ಪ್ರಾರ್ಥನೆ, ನಾಮಸ್ಮರಣೆಗಳಿಂದ ಉತ್ತಮ ಸಕಾರಾತ್ಮಕ ಚಿಂತನೆಗಳು ನಮ್ಮಲ್ಲಿಮೂಡುತ್ತವೆ”.ಎಂದು ಹಳಿಯಾಳದ ಪವಾಡ ಮಾತೆ ಚರ್ಚ ಫಾದರ ಸಂತೋಷ ನೋರೊನ್ಹಾ ಹೇಳಿದರು. ಪಟ್ಟಣದ ಉದ್ಯೋಗ ವಿದ್ಯಾನಗರದಲ್ಲಿರುವ ವಿ.ವ್ಹಿ.ದೇಶಪಾಂಡೆ ಸ್ಕೂಲ್ಆಫ್ಎಕ್ಸಲೆನ್ಸನ್ ಶಾಲೆಯಲ್ಲಿ ಆಯೋಜಿಸಿದ ಕ್ರಿಸ್ಮಸ್ ಹಬ್ಬ ಆಚರಣೆಯ ಕಾರ್ಯಕ್ರಮ ಉಧ್ಘಾಟಿಸಿ … [Read more...] about ವಿವಿಡಿ ಸ್ಕೂಲ್ ಆಪ್ ಎಕ್ಸಲನ್ಸ್ ನಲ್ಲಿ ವಿದ್ಯಾರ್ಥಿಗಳಿಂದ ಕ್ರೀಸ್ಮಸ್ ಹಬ್ಬ ಆಚರಣೆ
VVD school
ರಂಜಾನ ಹಬ್ಬ ಸಾಮರಸ್ಯದ ಪ್ರತೀಕ : ಮೌಲಾನಾ ಮುಫ್ತಿ ಮುಸ್ತಾಕ
ಹಳಿಯಾಳ:ರಂಜಾನ್ ಹಬ್ಬವೂ ಸಾಮರಸ್ಯದ ಪ್ರತೀಕ, ತ್ಯಾಗ ಮತ್ತು ಐಕ್ಯತಾ ಭಾವದ ಪ್ರತಿಬಿಂಬವಾಗಿದೆ ಎಂದು ಮೌಲಾನ ಮುಪ್ತಿ ಮುಸ್ತಾಕ ಹೇಳಿದರು. ಪಟ್ಟಣದ ವಿ.ವಿ.ಡಿಸ್ಕೂಲ ಆಫ್ಎಕ್ಸಲೆನ್ಸ ಶಾಲೆಯಲ್ಲಿ ರಂಜಾನ ಹಬ್ಬದ ಆಚರಣೆಯನ್ನು ವಿನೂತನ ಹಾಗೂ ವಿಶಿಷ್ಟವಾಗಿ ಆಚರಿಸಿದ್ದು ಇಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಅವರು ದೀಪ ಬೆಳಗಿಸಿ ವಿದ್ಯಾರ್ಥಿಗಳಿಗೆ ರಂಜಾನ್ ಹಬ್ಬದ ಆಚರಣೆಯ ಮಹತ್ವ ಹಾಗೂ ವಿಶೇಷತೆಗಳ ಕುರಿತು ತಿಳಿಸಿ ನಿರಂತರವಾಗಿ 30 ದಿನಗಳ ಕಾಲ ಉಪವಾಸವಿದ್ದು ದೇವರ … [Read more...] about ರಂಜಾನ ಹಬ್ಬ ಸಾಮರಸ್ಯದ ಪ್ರತೀಕ : ಮೌಲಾನಾ ಮುಫ್ತಿ ಮುಸ್ತಾಕ