ಹೊನ್ನಾವರ: ಈಜಲು ತೆರಳಿದ್ದ ವೇಳೆ ಯುವಕನೊರ್ವ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಖರ್ವಾ ಗ್ರಾಮದ ವಲ್ಕಿಯಲ್ಲಿ ಶುಕ್ರವಾರ ನಡೆದಿದೆ. ಮೃತಪಟ್ಟ ಯುವಕ ತಾಲೂಕಿನ ವಲ್ಕಿ ನಿವಾಸಿ ರಯಾನ್ ಜಾಫರ್ ಖಾಜಿ(18) ಎಂದು ತಿಳಿದು ಬಂದಿದೆ. ಮೃತ ಯುವಕ ಕಾಲೇಜು ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ವಲ್ಕಿ ಮಸೀದಿ ಹತ್ತಿರದ ಶರಾವತಿ ನದಿಯ ನೀರಿನಲ್ಲಿ ಶುಕ್ರವಾರ ಸಾಯಂಕಾಲ 4 ಘಂಟೆ ಸುಮಾರಿಗೆ ಈಜಲು ತೆರಳಿದ್ದ ಎನ್ನಲಾಗಿದೆ. ಈ ವೇಳೆ ಆಕಸ್ಮಿಕವಾಗಿ ನದಿಯ … [Read more...] about ಶರಾವತಿ ನದಿಯಲ್ಲಿ ಮುಳುಗಿ ಯುವಕ ಸಾವು